Advertisement
ಆಶಾ ಜಗದೀಶ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."

ಚನ್ನಕೇಶವ ನೆನಪಿಗೆ ಒಂದು ಹಳೆಯ ಬರಹ

ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ  ಚನ್ನಕೇಶವ ತೀರಿಕೊಂಡಿದ್ದಾರೆ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುತ್ತಿದ್ದವರು ಅವರು. ಕಳೆದ ಶುಕ್ರವಾರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು. ಅವರ ನೆನಪಿಗಾಗಿ ಕೆಂಡಸಂಪಿಗೆಗೆ ಅವರು ಈ ಹಿಂದೆ ಬರೆಯುತ್ತಿದ್ದ ಸರಣಿಯ ಒಂದು ತುಣುಕು..

Read More

ನೀನಾಸಮ್ `ಸಂಸ್ಕೃತಿ ಶಿಬಿರ’ದಲ್ಲಿ `ತಟ್ಟೀರಾಯ’ನ ಮರಿಗಳು: ಚನ್ನಕೇಶವ ಬರೆಯುವ ರಂಗಪುರಾಣ

“ನಾವು ನಾಲ್ಕಾರು ಜನ ಕೂಡಿಕೊಂಡು ಆ ಬಿದಿರಿನ ದೊಡ್ಡ ಗೊಂಬೆಯನ್ನು ಮಾಡಲು ಪ್ರಾರಂಭಿಸಿದ್ದು ಶಿಬಿರ ಶುರುವಾಗುವ ನಾಲ್ಕು ದಿನಗಳ ಮೊದಲಷ್ಟೇ. ನಮ್ಮ ಆ ಗೊಂಬೆ ಕಟ್ಟುವ ಉಮೇದಿಯ ಕೆಲಸದಲ್ಲಿ ನಿದ್ರೆ ನಮ್ಮನ್ನು ತೊರೆದೇ ಹೋಗಿತ್ತು. ಶಿಬಿರ ಶುರುವಾಗುವ ಹಿಂದಿನ ದಿನ ಸಂಜೆ, ಶಿಬಿರದ ವೇದಿಕೆ ತಯ್ಯಾರು ಮಾಡುವಬಳಗದವರು ಬಂದು, ನಮ್ಮ ಗೊಂಬೆಯನ್ನು ಸಂಭಾಂಗಣದ ಹೊರಗೆ ಆ ಕೂಡಲೇ ತೆಗೆದುಕೊಂಡು ಹೋಗಿ…”

Read More

ಧೀರೋದ್ಧಾತ ನಾಯಕ ನಾಯಿಕೆಯರ ಅಸಾಧಾರಣ ಕಥೆಗಳು

ನೀನಾಸಮ್ ನಲ್ಲಿ ವಾಸಿಸುವ ನಾಯಿಗಳಿಗೆ ಪ್ರತಿವರ್ಷವೂ ಹೊಸ ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ ಹೊಸ ಹೆಸರುಗಳ ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ದುರಂತ ಪಾತ್ರಗಳೇ ಆಗಿರುತ್ತಿದ್ದವು

Read More

ಸಕಲಕಲಾ ವಲ್ಲಭನೂ ಸಮಾಧಾನಿಯೂ ಆದ ಬಂಗಾರಣ್ಣ

ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು.

Read More

ಬಿ.ವಿ. ಕಾರಂತರ ಇನ್ನಷ್ಟು ಕಥಾ ಪ್ರಸಂಗಗಳು

ಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ