<?xml version="1.0" encoding="UTF-8"?>
<!-- generator="wordpress/2.3.1" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಆಹಾ! ಬರಲಿದೆ ಕೆಂಡಸಂಪಿಗೆ</title>
	<link>http://www.kendasampige.com/preview</link>
	<description>ಕನ್ನಡದ ಬೆಡಗು, ಕನ್ನಡದ ಪರಿಮಳ, ಮತ್ತೂ ಇನ್ನಷ್ಟು…</description>
	<pubDate>Mon, 31 Mar 2008 15:37:40 +0000</pubDate>
	<generator>http://wordpress.org/?v=2.3.1</generator>
	<language>en</language>
			<item>
		<title>ನಾವು ನಾಳೆ ನಿಮ್ಮನ್ನು ಖಂಡಿತ ಮೂರ್ಖರನ್ನಾಗಿ ಮಾಡುವುದಿಲ್ಲ.</title>
		<link>http://www.kendasampige.com/preview/?p=843</link>
		<comments>http://www.kendasampige.com/preview/?p=843#comments</comments>
		<pubDate>Mon, 31 Mar 2008 15:12:29 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=843</guid>
		<description><![CDATA[ನಾವು ನಾಳೆ ನಿಮ್ಮನ್ನು ಖಂಡಿತ  ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲಿಗೆ ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ. ನಮಗೆ ಗೊತ್ತು, ಯಾರು ಏನೇ ಹೇಳಿದರೂ ನಾಳೆ ಮಾತ್ರ ಯಾರೂ ಸತ್ಯವನ್ನು ನಂಬುವುದಿಲ್ಲ, ಯಾರೂ ಸತ್ಯವನ್ನು ನುಡಿಯುವುದಿಲ್ಲ ಮತ್ತು ಎಲ್ಲರೂ ಸುಳ್ಳುಗಳನ್ನು ನುಡಿಯುತ್ತೇವೆ ಮತ್ತು ಸುಳ್ಳುಗಳನ್ನು ನಂಬುತ್ತೇವೆ.
ನಾಳೆಯ ದಿನ ಸುಳ್ಳುಗಳ ಮುಕ್ತ ಮಾರುಕಟ್ಟೆ ಮತ್ತು ಅಸತ್ಯಗಳ ಜಾಗತೀಕರಣ. ಆದರೆ ನಾವು ಮಾತ್ರ ಪ್ರಮಾಣ ಮಾಡಿ ಹೇಳುತ್ತಿದ್ದೇವೆ. ಖಂಡಿತ ನಾವು ನಿಮ್ಮನ್ನು ನಾಳೆ ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲು ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ.
 
ಮೊದಲೆಲ್ಲ ಬರೀ ಶಾಲಾ ಮಕ್ಕಳು, [...]]]></description>
			<content:encoded><![CDATA[<p align="left"><img align="right" src="http://www.kendasampige.com/preview/wp-content/uploads/2008/03/sammpige.thumbnail.jpg" alt="sammpige.jpg" />ನಾವು ನಾಳೆ ನಿಮ್ಮನ್ನು ಖಂಡಿತ  ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲಿಗೆ ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ. ನಮಗೆ ಗೊತ್ತು, ಯಾರು ಏನೇ ಹೇಳಿದರೂ ನಾಳೆ ಮಾತ್ರ ಯಾರೂ ಸತ್ಯವನ್ನು ನಂಬುವುದಿಲ್ಲ, ಯಾರೂ ಸತ್ಯವನ್ನು ನುಡಿಯುವುದಿಲ್ಲ ಮತ್ತು ಎಲ್ಲರೂ ಸುಳ್ಳುಗಳನ್ನು ನುಡಿಯುತ್ತೇವೆ ಮತ್ತು ಸುಳ್ಳುಗಳನ್ನು ನಂಬುತ್ತೇವೆ.</p>
<p>ನಾಳೆಯ ದಿನ ಸುಳ್ಳುಗಳ ಮುಕ್ತ ಮಾರುಕಟ್ಟೆ ಮತ್ತು ಅಸತ್ಯಗಳ ಜಾಗತೀಕರಣ. ಆದರೆ ನಾವು ಮಾತ್ರ ಪ್ರಮಾಣ ಮಾಡಿ ಹೇಳುತ್ತಿದ್ದೇವೆ. ಖಂಡಿತ ನಾವು ನಿಮ್ಮನ್ನು ನಾಳೆ ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲು ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ.<br />
 <br />
ಮೊದಲೆಲ್ಲ ಬರೀ ಶಾಲಾ ಮಕ್ಕಳು, ಬೀದಿಯಲ್ಲಿ ಆಡುವ ಮಕ್ಕಳು ಮಾತ್ರ ಮೂರ್ಖರ ದಿನವನ್ನು ಗಂಭೀರವಾಗಿ ಆಚರಿಸುತ್ತಿದ್ದರು. ಆದರೆ ಜಗತ್ತು ಬೆಳೆಯುತ್ತಾ ಬಂದಂತೆ ಸತ್ಯದ ಪ್ರತಿಪಾದಕರಾದ ಮಾಧ್ಯಮಗಳು ವರ್ಷದಲ್ಲಿ ಒಂದು ದಿನವಾದರೂ ನಾವು ಸುಳ್ಳು ಹೇಳುತ್ತೇವೆ ಎಂಬ ಸುಳ್ಳನ್ನು ಹೇಳಿ, ಬುದ್ದಿವಂತರಾದ ನಾಗರಿಕರನ್ನು ಹಳ್ಳಕ್ಕೆ ಬೀಳಿಸುವ ಆನಂದವನ್ನು ಆಚರಿಸುತ್ತಿದ್ದಾರೆ. ಈ ಮೂಲಕ ಓದುಗರು, ಅಮಾಯಕರೂ, ಹಾಗೂ ಮೂಲತಹಃ ಸಜ್ಜನರೂ ಆದ ನಮ್ಮನ್ನು ದುಃಖಕ್ಕೀಡುಮಾಡುತ್ತಿದ್ದಾರೆ.<br />
 <br />
ಆದರೆ ನಾವು ಆಣೆಯಿಟ್ಟು ಹೇಳುತ್ತಿದ್ದೇವೆ.  ನಮ್ಮ ಮಾತನ್ನು ನಂಬಿ. ನೀವು ಯಾರೂ ಮೂರ್ಖರಾಗುವುದಿಲ್ಲ. ಬದಲು ನಾವು ಅಂದುಕೊಂಡಿರುವುದು ಸರಿಯೇ ಆದರೆ, ನೀವು ನಾಳೆ ಸಂತುಷ್ಟಗೊಳ್ಳಲಿದ್ದೀರಿ. ಹಾಗಾಗಿ ನಿಮ್ಮಲ್ಲಿ ಒಂದು ಪ್ರಾರ್ಥನೆ. ನೀವು ನಮ್ಮನ್ನು ನಂಬಿ. ನಾವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.</p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=843</wfw:commentRss>
		</item>
		<item>
		<title>ಶ್ರೀರಾಮ್ ಡೈರಿ - ಬ್ರಸಲ್ಸ್‌‌ನಲ್ಲಿ ಭಾರತ!</title>
		<link>http://www.kendasampige.com/preview/?p=840</link>
		<comments>http://www.kendasampige.com/preview/?p=840#comments</comments>
		<pubDate>Mon, 31 Mar 2008 11:13:49 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3205;&#3202;&#3221;&#3235;]]></category>

		<guid isPermaLink="false">http://www.kendasampige.com/preview/?p=840</guid>
		<description><![CDATA[ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರು ನಾವಲ್ಲವೇ? ಪ್ರಪಂಚದ ಯಾವ ಮೂಲೆಯಲ್ಲೂ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ&#8230;.ಭಾಯಿಸಾಬ್ ಎನ್ನುತ್ತಾ ಭಾರತೀಯ ಮೂಲದ ರಾಯ್ ಅವರ ಕಾರಿನಲ್ಲಿ ಹೇರಿಕೊಂಡು ಬ್ರಸಲ್ಸ್‌ಗೆ ಬಂದಿಳಿದ ಎಂ.ಎಸ್. ಶ್ರೀರಾಮ್ ಅಲ್ಲಿನ ಹಲವು ವೈವಿಧ್ಯಗಳನ್ನು ಇಲ್ಲಿ ಬರೆದಿದ್ದಾರೆ.
ಲಕ್ಸಂಬರ್ಗಿನಿಂದ ಬ್ರಸಲ್ಸ್‌ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ [...]]]></description>
			<content:encoded><![CDATA[<blockquote><img align="right" src="http://www.kendasampige.com/preview/wp-content/uploads/2008/01/sriram-thumbnail.thumbnail.jpg" alt="sriram-thumbnail.jpg" /><strong>ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರು ನಾವಲ್ಲವೇ? ಪ್ರಪಂಚದ ಯಾವ ಮೂಲೆಯಲ್ಲೂ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ&#8230;.ಭಾಯಿಸಾಬ್ ಎನ್ನುತ್ತಾ ಭಾರತೀಯ ಮೂಲದ ರಾಯ್ ಅವರ ಕಾರಿನಲ್ಲಿ ಹೇರಿಕೊಂಡು ಬ್ರಸಲ್ಸ್‌ಗೆ ಬಂದಿಳಿದ <font color="#800000">ಎಂ.ಎಸ್. ಶ್ರೀರಾಮ್</font> ಅಲ್ಲಿನ ಹಲವು ವೈವಿಧ್ಯಗಳನ್ನು ಇಲ್ಲಿ ಬರೆದಿದ್ದಾರೆ.</strong></p></blockquote>
<p>ಲಕ್ಸಂಬರ್ಗಿನಿಂದ ಬ್ರಸಲ್ಸ್‌ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್‌ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!</p>
<p><img align="left" src="http://www.kendasampige.com/preview/wp-content/uploads/2008/03/sriram.jpg" alt="sriram.jpg" />ದಾರಿಯಲ್ಲಿ ನನ್ನ ಲೆಕ್ಕಾಚಾರವೆಲ್ಲಾ ಏರುಪೇರಾಗುವಂತೆ ಕಂಡಿತು. ಸ್ವಲ್ಪ ದೂರ ಹೈವೇದಲ್ಲಿ ಹೋದ ಕೂಡಲೇ ರಾಯ್ ಕಾರಿನಲ್ಲಿ ಇದ್ದ ಇಂಧನ ಕೇವಲ ಹತ್ತು ಕಿಲೋಮೀಟರ್ ದೂರಕ್ಕೆ ಸಾಕಾಗುವಷ್ಟಿದೆ ಅನ್ನುವ ಕೆಂಪು ನಿಶಾನೆ ತೋರಿಸಿತು. ಕಿಟಕಿಯಲ್ಲಿ ಹಣಕಿದರೆ ಮುಂದಿನ ಇಂಧನ ಕೇಂದ್ರ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದ್ದ ನಿಶಾನೆ ಕಾಣಿಸಿತು. ಅಕಸ್ಮಾತ್ ಇಂಧನ ಆಗಿಹೋದರೆ ಈ ದೇಶದಲ್ಲಿ ಏನು ಮಾಡುತ್ತಾರೆ ಅನ್ನುವ ಪರಿಜ್ಞಾನ ನನಗಿರಲಿಲ್ಲ. ಅನೇಕ ಹಿಂದಿ ಚಿತ್ರಗಳ ವಿಚಿತ್ರ ಅನುಭವಗಳು ನನ್ನ ಮನಸ್ಸಿನಲ್ಲಿ ಹಾದು ಹೋಯಿತು, ಇಂಧನ ಮುಗಿಯುವುದು, ರೇಡಿಯೇಟರ್ ಬಿಸಿಏರುವುದು ಎಲ್ಲವೂ ಹಳೇ ಸಿನೆಮಾದ ಮಾಮೂಲಿ ಸನ್ನಿವೇಶವೇ ಅಲ್ಲವೇ? ಬೀಸ್ ಸಾಲ್ ಬಾದ್ನಲ್ಲಿ ಕಾರಿನ ರೇಡಿಯೇಟರ್ಗೆ ನೀರು ಹುಡುಕಿ ಹೊರಟ ನಾಯಕನಿಗೆ ಬಿಳಿ ಸೀರೆಯುಟ್ಟ ಮೋಹಿನಿ ಕಾಣಿಸುವ ದೃಶ್ಯ, ಅದರ ಕನ್ನಡ ಅವತರಣಿಕೆಯ &#8220;ರಾಜನರ್ತಕಿಯ ರಹಸ್ಯ&#8221;ದಲ್ಲಿ  ಬಿಳಿಯ ಸೀರೆಯಲ್ಲಿ ಕಲ್ಪನಾ, ಎಲ್ಲವೂ ನನ್ನ ಮನದ ಮುಂದೆ ಸಾಗಿ ಹೋಯಿತು. ಆದರೆ ಅದೃಷ್ಟವಶಾತ್ತು, ಇದು ಸಂಜೆಯ/ರಾತ್ರೆಯ ಸಮಯವಾಗಿರಲಿಲ್ಲ&#8230;</p>
<p> <a href="http://www.kendasampige.com/preview/?p=840#more-840" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=840</wfw:commentRss>
		</item>
		<item>
		<title>ಸುದ್ದಿಕ್ಯಾತನ ಡೈಲಿ ಬೀಟ್ - ಆನೆಗಳು ಯಾಕೆ ಫೋಟೋಗ್ರಾಫರ್‌ಗಳಾಗಬಾರದು?</title>
		<link>http://www.kendasampige.com/preview/?p=837</link>
		<comments>http://www.kendasampige.com/preview/?p=837#comments</comments>
		<pubDate>Mon, 31 Mar 2008 08:23:10 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=837</guid>
		<description><![CDATA[ಅವರ ಅಂಚು ಅಂಚಿಗೂ
ಮಿಂಚು ಹಾರಿಸಿ,
ಅವರ ರೂಪ ಹೀರುತ್ತೇನೆ
ಕ್ಯಾಮರದೊಳಕ್ಕೆ.
ಇದು ೭೦ರ ದಶಕದಲ್ಲಿ ಬಿ.ಆರ್.ಲಕ್ಷ್ಮಣರಾವ್ ಬರೆದ ಫೋಟೋಗ್ರಾಫರ್ ಎಂಬ ಕವನದ ಒಂದು ತುಣುಕು. ಅಂದು, ಫೋಟೋಗ್ರಾಫರುಗಳು ಮಿಂಚು ಹಾರಿಸಿ ರೂಪವನ್ನು ಕ್ಯಾಮರದೊಳಕ್ಕೆ ಹೀರುತ್ತಿದ್ದರೆ, ಇಂದು ಆನೆಗಳೂ ಅದೇ ಕೆಲಸ ಮಾಡುತ್ತಿವೆ.
ಮಧ್ಯ ಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನದಲ್ಲಿನ ಪ್ರಾಣಿಗಳ ಚಿತ್ರಗಳನ್ನು ತೆಗೆಯಲು, ಕರಿಗಳ ಕೋರೆಗಳಿಗೆ ಕ್ಯಾಮರ ತಗಲು ಹಾಕಿದವನು ಜೆಫ್ ಬೆಲ್ ಎಂಬುವವನು. ಸೈಡ್ ವಿಸ್ಕ್ರರ್ಸ್ ಇರುವ ಫೋಟೋಗ್ರಾಫರುಗಳ ಕ್ಯಾಮರ ಕಂಡ ಕೂಡಲೇ ನಾಚಿ ನೀರಾಗಿ ದೂರಾಗುವ ಪ್ರಾಣಿಗಳು, ಟಸ್ಕ್ರರ್ಸ್‌ಗಳ ಕ್ಯಾಮರಗಳಿಗೆ [...]]]></description>
			<content:encoded><![CDATA[<p><img align="right" src="http://www.kendasampige.com/preview/wp-content/uploads/2008/03/suddikyata.thumbnail.jpg" alt="suddikyata.jpg" />ಅವರ ಅಂಚು ಅಂಚಿಗೂ<br />
ಮಿಂಚು ಹಾರಿಸಿ,<br />
ಅವರ ರೂಪ ಹೀರುತ್ತೇನೆ<br />
ಕ್ಯಾಮರದೊಳಕ್ಕೆ.</p>
<p>ಇದು ೭೦ರ ದಶಕದಲ್ಲಿ ಬಿ.ಆರ್.ಲಕ್ಷ್ಮಣರಾವ್ ಬರೆದ ಫೋಟೋಗ್ರಾಫರ್ ಎಂಬ ಕವನದ ಒಂದು ತುಣುಕು. ಅಂದು, ಫೋಟೋಗ್ರಾಫರುಗಳು ಮಿಂಚು ಹಾರಿಸಿ ರೂಪವನ್ನು ಕ್ಯಾಮರದೊಳಕ್ಕೆ ಹೀರುತ್ತಿದ್ದರೆ, ಇಂದು ಆನೆಗಳೂ ಅದೇ ಕೆಲಸ ಮಾಡುತ್ತಿವೆ.</p>
<p><img align="left" src="http://www.kendasampige.com/preview/wp-content/uploads/2008/03/suddukyatha.jpg" alt="suddukyatha.jpg" />ಮಧ್ಯ ಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನದಲ್ಲಿನ ಪ್ರಾಣಿಗಳ ಚಿತ್ರಗಳನ್ನು ತೆಗೆಯಲು, ಕರಿಗಳ ಕೋರೆಗಳಿಗೆ ಕ್ಯಾಮರ ತಗಲು ಹಾಕಿದವನು ಜೆಫ್ ಬೆಲ್ ಎಂಬುವವನು. ಸೈಡ್ ವಿಸ್ಕ್ರರ್ಸ್ ಇರುವ ಫೋಟೋಗ್ರಾಫರುಗಳ ಕ್ಯಾಮರ ಕಂಡ ಕೂಡಲೇ ನಾಚಿ ನೀರಾಗಿ ದೂರಾಗುವ ಪ್ರಾಣಿಗಳು, ಟಸ್ಕ್ರರ್ಸ್‌ಗಳ ಕ್ಯಾಮರಗಳಿಗೆ ಯಾವುದೇ ಎಗ್ಗು ಸಿಗ್ಗಿಲ್ಲದೇ ನಿರ್ಭಿಡೆಯಿಂದ ಮೈದೋರುತ್ತಾವಂತೆ. ಮಾತ್ರವಲ್ಲ, ಕೆಲವಂತೂ, ಕ್ಯಾಮರಾಕ್ಕೆ ಕೈಹಾಕುವಷ್ಟು ಧಾರ್ಷ್ಟ್ಯ ತೋರುತ್ತಾವಂತೆ.</p>
<p>ಆನೆ ತೆಗೆದ ಫೋಟೋ ಒಂದು ಇಲ್ಲಿದೆ: ಇನ್ನೂ ಕೆಲವು ಫೋಟೋಗಳನ್ನು ನೋಡಬೇಕೆಂದಿದ್ದರೆ, <a target="_blank" href="http://www.dailymail.co.uk/pages/live/articles/news/news.html?in_article_id=543994&amp;in_page_id=1770&amp;ito=newsnow"><font color="#800000">ಇಲ್ಲಿ </font></a>ಏನು ಮಾಡಬೇಕೆಂದು ಹೇಳಬೇಕಿಲ್ಲ ತಾನೇ?!</p>
<p>(ಚಿತ್ರ ಕೃಪೆ: ಡೈಲಿ ಮೇಯ್ಲ್)</p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=837</wfw:commentRss>
		</item>
		<item>
		<title>ಭಾನುವಾರದ ಸ್ಷೆಷಲ್ - ಮಂದಕ್ರಾಂತ ಬರೆದ ಮೂರು ಬಂಗಾಳಿ ಕವಿತೆಗಳು</title>
		<link>http://www.kendasampige.com/preview/?p=832</link>
		<comments>http://www.kendasampige.com/preview/?p=832#comments</comments>
		<pubDate>Sat, 29 Mar 2008 18:31:45 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3256;&#3202;&#3256;&#3277;&#3221;&#3267;&#3236;&#3263]]></category>

		<guid isPermaLink="false">http://www.kendasampige.com/preview/?p=832</guid>
		<description><![CDATA[೧೯೭೨ರಲ್ಲಿ ಜನಿಸಿದ ಮಂದಕ್ರಾಂತಾ ಸೆನ್ ಬಂಗಾಳಿ ಭಾಷೆಯ ಪ್ರಮುಖ ಕವಿ. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯಾಗಿದ್ದ ಈಕೆ ಕವಿತೆಗಳ ಸೆಳೆತಕ್ಕೆ ಒಳಗಾಗಿ, ಕೇವಲ ಕೊನೆಯ ವೈವಾ ಪರೀಕ್ಷೆ ಉಳಿದಿದ್ದಾಗ ಓದನ್ನು ತ್ಯಜಿಸಿ ಹೊರಟಾಕೆ. ೧೯೯೯ರಲ್ಲಿ ಮಂದಕ್ರಾಂತ ಪ್ರಕಟಿಸಿದ ಸಂಕಲನ `ಹ್ರಿದಯ್ ಅಬಾಧ್ಯ ಮೆಯೆ’ (ಪುಂಡು ಹುಡುಗಿಯಂಥ ನನ್ನ ಹೃದಯವೆ) ಸುಪ್ರಸಿದ್ಧವಾಯಿತು. ಅದೇ ವರ್ಷ ’ಆನಂದ ಪುರಸ್ಕಾರ’ವನ್ನು ಗಳಿಸಿದ ಅತ್ಯಂತ ಕಿರಿಯ ಕವಿಯೆಂಬ ಖ್ಯಾತಿಯೂ ಆಕೆಗೆ ಲಭಿಸಿತು. ೨೦೦೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸುವರ್ಣ ಮಹೋತ್ಸವ ಪುರಸ್ಕಾರ. [...]]]></description>
			<content:encoded><![CDATA[<p align="left"><img src="http://www.kendasampige.com/preview/wp-content/uploads/2008/03/mandakranta.thumbnail.jpg" alt="mandakranta.jpg" align="right" />೧೯೭೨ರಲ್ಲಿ ಜನಿಸಿದ ಮಂದಕ್ರಾಂತಾ ಸೆನ್ ಬಂಗಾಳಿ ಭಾಷೆಯ ಪ್ರಮುಖ ಕವಿ. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯಾಗಿದ್ದ ಈಕೆ ಕವಿತೆಗಳ ಸೆಳೆತಕ್ಕೆ ಒಳಗಾಗಿ, ಕೇವಲ ಕೊನೆಯ ವೈವಾ ಪರೀಕ್ಷೆ ಉಳಿದಿದ್ದಾಗ ಓದನ್ನು ತ್ಯಜಿಸಿ ಹೊರಟಾಕೆ. ೧೯೯೯ರಲ್ಲಿ ಮಂದಕ್ರಾಂತ ಪ್ರಕಟಿಸಿದ ಸಂಕಲನ `ಹ್ರಿದಯ್ ಅಬಾಧ್ಯ ಮೆಯೆ’ (ಪುಂಡು ಹುಡುಗಿಯಂಥ ನನ್ನ ಹೃದಯವೆ) ಸುಪ್ರಸಿದ್ಧವಾಯಿತು. ಅದೇ ವರ್ಷ ’ಆನಂದ ಪುರಸ್ಕಾರ’ವನ್ನು ಗಳಿಸಿದ ಅತ್ಯಂತ ಕಿರಿಯ ಕವಿಯೆಂಬ ಖ್ಯಾತಿಯೂ ಆಕೆಗೆ ಲಭಿಸಿತು. ೨೦೦೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸುವರ್ಣ ಮಹೋತ್ಸವ ಪುರಸ್ಕಾರ. ಈಗ ಮಂದಕ್ರಾಂತಾ ತನ್ನ ಪತಿಯೊಡನೆ ’ಬ್ರಿಷ್ಟಿದಿನ್’ ಎಂಬ ಪತ್ರಿಕೆಯೊಂದರ ಸಂಪಾದಕಿಯಾಗಿದ್ದಾರೆ.</p>
<blockquote><p><strong>ಈ ಭಾನುವಾರ ಕೆಂಡಸಂಪಿಗೆಯಲ್ಲಿ ನಿಮ್ಮ ಜೊತೆ <font color="#800000">ಮಂದಕ್ರಾಂತ</font> ಅವರ ಕವಿತೆಗಳು. ಈ ಕವಿತೆಗಳನ್ನು <font color="#800000">ಟೀನಾ</font> ಇಂಗ್ಲಿಷ್ ನಿಂದ ಅನುವಾದಿಸಿದ್ದಾರೆ.<br />
</strong></p></blockquote>
<p style="text-align: center"><strong><img src="http://www.kendasampige.com/preview/wp-content/uploads/2008/03/mandakraanta-raatri.jpg" alt="mandakraanta-raatri.jpg" /></strong></p>
<p><strong> <strong>೧. ಹದಿನೇಳನೆ ಶತಮಾನದ ಬಂಗಾಲ: ಕುಟುಂಬ ಇತಿಹಾಸದ ಒಂದು ತುಣುಕು</strong></strong></p>
<p><a href="http://www.kendasampige.com/preview/wp-content/uploads/2008/03/mandakraanta-raatri.jpg" title="mandakraanta-raatri.jpg"></a>ನನ್ನ ಮುತ್ತಜ್ಜನಿಗೆ ಯಾವಾಗಲು ಭರಾಟೆ<br />
ತನ್ನ ರೂಮಿನಲ್ಲಿ ಹಳೆಯ ದಾಖಲೆಗಳ ತಡಕಾಡುವ<br />
ವಂಶವೃಕ್ಷದಡಿಯಿಂದ ಹಳೆಯ ಚೂರುಗಳನ್ನು ಆಯುವ<br />
ಹುಡುಕುವ ಯಾವುದೊ ಹಳೆಯ ರಕ್ತಸಂಬಂಧ, ಯಾರದೊ, ತಿಳಿಯದು ನಮಗೆ.</p>
<p>ಇವೆಲ್ಲ ಕೆಲಸಕ್ಕೆ ಬಾರದ ಪ್ರಶ್ನೆಗಳು, ನಿರುಪಯುಕ್ತ ಹಸ್ತಪ್ರತಿ -<br />
ಹಲವಾರು ವೀರ್ಯಾಣುಗಳು ಮುಳುಗಿಹೋದ ಸಾಗರಗರ್ಭ<br />
ಮಾಂಧಾತ, ಮರುತ್ತ, ಅಥವಾ ಶಿಖಿಧ್ವಜ? ಇಲ್ಲ ದಿಲೀಪನೆ?<br />
ಮಸುಕು ಹಾಳೆಗಳ ಮೇಲೆ ಅವರ ರೇತಸ್ಸು, ಅವರು ಕಾಂಡೋಮು ಬಳಸುತ್ತಿರಲಿಲ್ಲ.</p>
<p>ನನ್ನ ಮುತ್ತಜ್ಜಿ, ನಾನು ಕೇಳಿದಂತೆ ಆಕೆಯದೂ<br />
ಕೊಂಚ ವಿಚಿತ್ರ ನಡವಳಿಕೆ - ಅಂದರೆ - ಸಾಹಸಿ, ಹಠಮಾರಿ, ಕಟ್ಟುನಿಟ್ಟು<br />
`ನಿನ್ನ ಹೆಂಡತಿಯೊಟ್ಟಿಗೆ ಮಾತ್ರ ಮಲಗು’ ಆಕೆ ಮಗನಿಗೆ ಹೇಳುತ್ತಿದ್ದುದು,<br />
`ಇಲ್ಲವಾದರೆ ಒಂದೇಟಿಗೆ ನಿನ್ನ ಮುಖ ಮುರಿದೇನು’.</p>
<p>ಆದರೆ, ಪೋರ್ಚುಗೀಸರು ನಮ್ಮ ರಕ್ತದಲ್ಲಿ ಬಿತ್ತಿದ<br />
ಹಂಬಲದ ಬೀಜಗಳ ಬೆಳೆಯದಂತೆ ತಡೆಯಬಹುದಿತ್ತಾದರು ಹೇಗೆ?</p>
<p><strong>೨. ಹೇಳದನು ಮತ್ತೊಮ್ಮೆ, ಬೇರೆ ರೀತಿ</strong></p>
<p>ಕತ್ತಲೆನ್ನದಿರು ಕತ್ತಲನು, ಕರೆ ರಾತ್ರಿಯೆಂದು<br />
ಕವಿತೆಗಳ ಸುಳಿಸುತ್ತುವ ಲೇಖನಿ ರಾತ್ರಿ<br />
ಜಗವು ಎಲ್ಲರ ಕಣ್ತಪ್ಪಿಸಿ<br />
ದಿರಿಸು ಬದಲಿಸುವ ಸಮಯವಿದು<br />
ರಾತ್ರಿ.</p>
<p>ಅವಳ ಸದ್ದಿಲ್ಲದೆ ಕದ್ದು ನೋಡುವವರು<br />
ಪಾಪ ಮಾಡರು, ಹಾಗೆಂದೆ ಪುನಃ ಜನಿಸಿಬರುವರು!</p>
<p>ಇಡಿ ಜೀವಮಾನಗಳಲಿ ಪಾಪಗಳೆನ್ನದಿರು ತಪ್ಪುಗಳನು<br />
ಕರೆ ಅವುಗಳ ಕವಿತೆಗಳೆಂದು.</p>
<p><strong>೩. ಟಿವಿಯೊಡನೆ ನನ್ನ ರಾತ್ರಿಗಳು</strong></p>
<p>ಕೆಲವು ದಿನಗಳು ಸುಮ್ಮನೆ ಭಯಾನಕ<br />
ನಾನಾಗ ಟಿವಿಯನಪ್ಪಿಕೊಂಡು ಹಾಸಿಗೆಗೆ ಕರೆದೊಯ್ಯುವೆ<br />
ಚ್ಯಾನೆಲ್ಲುಗಳು ಅರೆಯುತ್ತವೆ ರಾತ್ರಿಯಿಡೀ<br />
ಮಂತ್ರ ಹೇಳುತ್ತವೆ, ಎರಚುತ್ತವೆ<br />
ನನ್ನ ಕಣ್ಣಿಗೆ ಚಿನ್ನದ ಭಸ್ಮ</p>
<p>ಜಾಹೀರಾತಿನ ಧೈರ್ಯಶಾಲೀ ಯುವಕ<br />
ಸ್ಥಬ್ಧ ಕಪ್ಪು ಕಂಗಳು, ಮೆತ್ತನೆ ಕೂದಲು<br />
ಶರ್ಟಿನ ತೆರೆದ ಗುಂಡಿಗಳು, ಕಿವಿಯ ರಿಂಗು. ಆತ ನೋಡುತ್ತಾನೆ<br />
ನೇರವಾಗಿ ನನ್ನ, ಮೆಲ್ಲನೆ ಮಿಟುಕಿಸುತ್ತಾನೆ ಕಣ್ಣ<br />
ಆತ ನನ್ನ ಓಣಿಯಲೆ ವಾಸಿಸುತ್ತಾನೆ<br />
ನನ್ನವನಾಗಲಿದ್ದಾನೆ<br />
ನಾನು ಕೋಕಾ-ಕೋಲಾ ಕುಡಿದರೆ ಮಾತ್ರ.</p>
<p>ಆತ ಇಡಿ ರಾತ್ರಿ ನನ್ನ ಹಾಸಿಗೆಯಲ್ಲಿ ಮಲಗುತ್ತಾನೆ<br />
ಹದಿನೈದು ಸೆಕೆಂಡಿನ ಬ್ರೇಕುಗಳಲ್ಲಿ ನನ್ನ ಬಿಗಿಯಾಗಿ ಅಪ್ಪುತ್ತಾನೆ<br />
ನಾನು ಟಿವಿಯ ಮೆತ್ತನೆ ಚರ್ಮವನು ಸವರುತ್ತೇನೆ<br />
ಚ್ಯಾನೆಲ್ಲುಗಳಾದ್ಯಂತವೂ ಹೊರಳಾಡುತ್ತೇನೆ<br />
ನನ್ನ ಪುಟ್ಟ ಸಹವಾಸವನ್ನು ಬಿಗಿಯಾಗಿ ಹಿಡಿದುಕೊಂಡು</p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=832</wfw:commentRss>
		</item>
		<item>
		<title>ಆಪಲ್, ಚೀನಾ ಮತ್ತು ದಲಾಯಿಲಾಮಾ- ಹತ್ತು ವರ್ಷಗಳ ಹಿಂದೆ</title>
		<link>http://www.kendasampige.com/preview/?p=836</link>
		<comments>http://www.kendasampige.com/preview/?p=836#comments</comments>
		<pubDate>Sat, 29 Mar 2008 14:37:53 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=836</guid>
		<description><![CDATA[ಬರೆದವರು ಅಬ್ದುಲ್ ರಶೀದ್
ಚೀನಾ, ಟಿಬೆಟನ್ ಧರ್ಮಗುರು ದಲಾಯಿಲಾಮಾರನ್ನು ಮತ್ತೆ ಹೊಸದಾಗಿ ಇನ್ನಷ್ಟು ಹೆಚ್ಚು ದ್ವೇಷಿಸಲು ತೊಡಗಿರುವುದು ಇತ್ತೀಚಿನ ಸುದ್ದಿ. ಆದರೆ ಇದಕ್ಕಿಂತಲೂ ಹೊಸ ಸುದ್ದಿ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಕ್ಷೇತ್ರದ ಕ್ರಾಂತಿಕಾರಿ ಆಪಲ್ ಸಂಸ್ಥೆ ಚೀನಾವನ್ನು ಸಂತುಷ್ಟಗೊಳಿಸಲು ತನ್ನ ಜಾಹೀರಾತಿನಿಂದ ದಲಾಯಿಲಾಮಾರನ್ನು ಹೊರಹಾಕಿತ್ತು ಎಂಬುದು.
ಆಪಲ್ ಸಂಸ್ಥೆ ಹತ್ತು ವರ್ಷಗಳ ಕೆಳಗೆ ಮಹಾತ್ಮಗಾಂಧಿ, ಮೊಹಮ್ಮದ್ ಆಲಿ, ಪಾಬ್ಲೊ ಪಿಕಾಸೊ ಮತ್ತು ದಲಾಯಿಲಾಮಾರ ಮುಖಚಿತ್ರಗಳನ್ನು ತನ್ನ ಜಾಹೀರಾತಿಗೆ ಬಳಸಿಕೊಂಡಿತ್ತು. ಇತರರಿಗಿಂತ ತಾನು ಹೇಗೆ ಬಿನ್ನ ಹಾಗೂ ಬುದ್ದಿವಂತ ಎಂಬುದನ್ನು [...]]]></description>
			<content:encoded><![CDATA[<blockquote><strong>ಬರೆದವರು <font color="#800000">ಅಬ್ದುಲ್ ರಶೀದ್</font></strong></p></blockquote>
<p><img align="right" src="http://www.kendasampige.com/preview/wp-content/uploads/2008/03/dalailama.jpg" alt="dalailama.jpg" />ಚೀನಾ, ಟಿಬೆಟನ್ ಧರ್ಮಗುರು ದಲಾಯಿಲಾಮಾರನ್ನು ಮತ್ತೆ ಹೊಸದಾಗಿ ಇನ್ನಷ್ಟು ಹೆಚ್ಚು ದ್ವೇಷಿಸಲು ತೊಡಗಿರುವುದು ಇತ್ತೀಚಿನ ಸುದ್ದಿ. ಆದರೆ ಇದಕ್ಕಿಂತಲೂ ಹೊಸ ಸುದ್ದಿ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಕ್ಷೇತ್ರದ ಕ್ರಾಂತಿಕಾರಿ ಆಪಲ್ ಸಂಸ್ಥೆ ಚೀನಾವನ್ನು ಸಂತುಷ್ಟಗೊಳಿಸಲು ತನ್ನ ಜಾಹೀರಾತಿನಿಂದ ದಲಾಯಿಲಾಮಾರನ್ನು ಹೊರಹಾಕಿತ್ತು ಎಂಬುದು.</p>
<p>ಆಪಲ್ ಸಂಸ್ಥೆ ಹತ್ತು ವರ್ಷಗಳ ಕೆಳಗೆ ಮಹಾತ್ಮಗಾಂಧಿ, ಮೊಹಮ್ಮದ್ ಆಲಿ, ಪಾಬ್ಲೊ ಪಿಕಾಸೊ ಮತ್ತು ದಲಾಯಿಲಾಮಾರ ಮುಖಚಿತ್ರಗಳನ್ನು ತನ್ನ ಜಾಹೀರಾತಿಗೆ ಬಳಸಿಕೊಂಡಿತ್ತು. ಇತರರಿಗಿಂತ ತಾನು ಹೇಗೆ ಬಿನ್ನ ಹಾಗೂ ಬುದ್ದಿವಂತ ಎಂಬುದನ್ನು ಜಗತ್ತಿಗೆ ತೋರಿಸಲು ಈ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ತನ್ನ ಜಾಹೀರಾತುಗಳಲ್ಲಿ ಎದ್ದು ಕಾಣಿಸುವಂತೆ ಬಳಸಿಕೊಂಡಿತ್ತು. ಆದರೆ ಸ್ವಲ್ಪವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ಹಾಂಕಾಂಗ್ ಹಾಗೂ ಚೀನಾಗಳಲ್ಲಿ ದಲಾಯಿಲಾಮಾರ ಚಿತ್ರ ಜಾಹೀರಾತುಗಳಿಂದ ಇದ್ದಕ್ಕಿದ್ದಂತೆ ಮಾಯವಾಯಿತು.</p>
<p>ಚೀನಾವನ್ನು ಸಂಪ್ರೀತಗೊಳಿಸುವುದೇ ದಲಾಯಿಲಾಮಾರನ್ನು ಹೊರಹಾಕಿದ್ದರ ಹಿಂದಿನ ಕಾರಣವಾಗಿತ್ತು.</p>
<p> <a href="http://www.kendasampige.com/preview/?p=836#more-836" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=836</wfw:commentRss>
		</item>
		<item>
		<title>ಸುದ್ದಿಕ್ಯಾತನ ಡೈಲಿ ಬೀಟ್ - ಅನಂತ ಮೂರ್ತಿಗಿಂತ ಲಂಕೇಶ್ ಯಾಕೆ ಬೆಟರ್?</title>
		<link>http://www.kendasampige.com/preview/?p=830</link>
		<comments>http://www.kendasampige.com/preview/?p=830#comments</comments>
		<pubDate>Sat, 29 Mar 2008 11:51:56 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=830</guid>
		<description><![CDATA[ಅನಂತ ಮೂರ್ತಿಯವರಿಗಿಂತ, ಲಂಕೇಶ್ ಬೆಟರ್. ಇದು ಸಾಹಿತ್ಯ ಗೊತ್ತಿಲ್ಲದ ನಾನು ಹೇಳುವ ಮಾತಲ್ಲ. ವಿಜ್ಞಾನಿಗಳಿಂದ ಪ್ರಮಾಣಿತ ಸತ್ಯ. ಹಾಗೆಂದು ಅನಂತ ಮೂರ್ತಿಯವರನ್ನು ಕಡೆಗಣಿಸುವ ಹಾಗೂ ಇಲ್ಲ; ಅವರು, ಟಾಲ್‍ಸ್ಟಾಯ್ ಮತ್ತು ರಬೀಂದ್ರನಾಥ ಟ್ಯಾಗೋರರಿಗಿಂತ ಎಷ್ಟೋ ಪಾಲು ಮೇಲು!
ನಾನಿಲ್ಲಿ ಬರೆಯುತ್ತಿರುವುದು ಈ ಸಾಹಿತಿಗಳ ಸಾಹಿತ್ಯದ ಕುರಿತಲ್ಲ. ಅವರ ಗಡ್ಡದ ಕುರಿತು. ಇನ್ನೂ ಸ್ಪೆಸಿಫಿಕ್ಕಾಗಿ ಹೇಳಬೇಕೆಂದರೆ, ಗಡ್ಡಗಳಲ್ಲಿರುವ ಬ್ಯಾಕ್ಟೀರಿಯಾಗಳ ಕುರಿತು.
ಇಂಕ್ಲಿಂಗ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಈ ಲೇಖನದ ಪ್ರಕಾರ, ಮುಖದಲ್ಲಿನ ಕೂದಲುಗಳು ಬ್ಯಾಕ್ಟೀರಿಯಾಗಳಿಗೆ ಉತ್ತಮ ವಸತಿ ತಾಣಗಳಂತೆ. ಒಂದು  ಸರ್ವೇ ಸಾಮಾನ್ಯ [...]]]></description>
			<content:encoded><![CDATA[<p><img align="right" src="http://www.kendasampige.com/preview/wp-content/uploads/2008/03/suddikyata.thumbnail.jpg" alt="suddikyata.jpg" />ಅನಂತ ಮೂರ್ತಿಯವರಿಗಿಂತ, ಲಂಕೇಶ್ ಬೆಟರ್. ಇದು ಸಾಹಿತ್ಯ ಗೊತ್ತಿಲ್ಲದ ನಾನು ಹೇಳುವ ಮಾತಲ್ಲ. ವಿಜ್ಞಾನಿಗಳಿಂದ ಪ್ರಮಾಣಿತ ಸತ್ಯ. ಹಾಗೆಂದು ಅನಂತ ಮೂರ್ತಿಯವರನ್ನು ಕಡೆಗಣಿಸುವ ಹಾಗೂ ಇಲ್ಲ; ಅವರು, ಟಾಲ್‍ಸ್ಟಾಯ್ ಮತ್ತು ರಬೀಂದ್ರನಾಥ ಟ್ಯಾಗೋರರಿಗಿಂತ ಎಷ್ಟೋ ಪಾಲು ಮೇಲು!</p>
<p>ನಾನಿಲ್ಲಿ ಬರೆಯುತ್ತಿರುವುದು ಈ ಸಾಹಿತಿಗಳ ಸಾಹಿತ್ಯದ ಕುರಿತಲ್ಲ. ಅವರ ಗಡ್ಡದ ಕುರಿತು. ಇನ್ನೂ ಸ್ಪೆಸಿಫಿಕ್ಕಾಗಿ ಹೇಳಬೇಕೆಂದರೆ, ಗಡ್ಡಗಳಲ್ಲಿರುವ ಬ್ಯಾಕ್ಟೀರಿಯಾಗಳ ಕುರಿತು.</p>
<p><img align="right" src="http://www.kendasampige.com/preview/wp-content/uploads/2008/03/plankesh-5.thumbnail.jpg" alt="plankesh-5.jpg" /><img align="left" src="http://www.kendasampige.com/preview/wp-content/uploads/2008/03/ura.thumbnail.jpg" alt="ura.jpg" />ಇಂಕ್ಲಿಂಗ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ <a target="_blank" href="http://www.inklingmagazine.com/articles/sciences-beef-with-a-beard/"><font color="#800000">ಈ ಲೇಖನದ ಪ್ರಕಾರ</font></a>, ಮುಖದಲ್ಲಿನ ಕೂದಲುಗಳು ಬ್ಯಾಕ್ಟೀರಿಯಾಗಳಿಗೆ ಉತ್ತಮ ವಸತಿ ತಾಣಗಳಂತೆ. ಒಂದು  ಸರ್ವೇ ಸಾಮಾನ್ಯ ಗಡ್ಡ ೨೦೦,೦೦೦ ಅಪಾಯಕಾರಿ ಕೀಟಾಣುಗಳಿಗೆ ಗೂಡಂತೆ. ಗಡ್ಡದ ಅಪಾಯ ಬ್ಲೇಡ್ ಕಂಪೆನಿಗಳಿಂದ ಪ್ರಾಯೋಜಿತ ವಿಜ್ಞಾನಿಗಳ ಥಿಯರಿ ಮಾತ್ರ ಅಲ್ಲ; ಪ್ರಯೋಗಗಳಿಂದ ಕಂಡುಕೊಂಡಿರುವ ಸತ್ಯ.</p>
<p> <a href="http://www.kendasampige.com/preview/?p=830#more-830" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=830</wfw:commentRss>
		</item>
		<item>
		<title>ತರುಣ ಕವಿಗೆ ರಿಲ್ಕ್ ಬರೆದ ನಾಲ್ಕನೇ ಪತ್ರ</title>
		<link>http://www.kendasampige.com/preview/?p=829</link>
		<comments>http://www.kendasampige.com/preview/?p=829#comments</comments>
		<pubDate>Sat, 29 Mar 2008 07:49:29 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3256;&#3202;&#3256;&#3277;&#3221;&#3267;&#3236;&#3263]]></category>

		<guid isPermaLink="false">http://www.kendasampige.com/preview/?p=829</guid>
		<description><![CDATA[ತರುಣ ಕವಿಯೊಬ್ಬನಿಗೆ ರಿಲ್ಕ್ ಬರೆದ ನಾಲ್ಕನೇ ಪತ್ರ. ಅನುವಾದ- ಓ.ಎಲ್.ನಾಗಭೂಷಣಸ್ವಾಮಿ.
                                         ಜುಲೈ ೧೬, ೧೯೦೩
ಪ್ರಿಯ ಸ್ನೇಹಿತ,
ಹತ್ತು ದಿನಗಳ ಹಿಂದೆ ಪ್ಯಾರಿಸ್ ಬಿಟ್ಟೆ. ಆಯಾಸವಾಗಿದೆ, ಮೈಗೆ ಹುಷಾರಿಲ್ಲ. ಉತ್ತರದ ಈ ಬಯಲು ನಾಡಿಗೆ ಬಂದಿದ್ದೇನೆ. ಇಲ್ಲಿನ ವಿಶಾಲವಾದ ಬಯಲುಗಳು, ಮೌನ, ಆಕಾಶ ಇವೆಲ್ಲ ಮತ್ತೆ ನನ್ನನ್ನು ಸ್ವಸ್ಥನನ್ನಾಗಿ ಮಾಡಲೇ ಬೇಕು. ಆದರೆ ನಾನು ಇಲ್ಲಿಗೆ ಬಂದಾಗಿನಿಂದ ಒಂದೇ ಸಮ ಮಳೆ. ಇಂದು ಕೊಂಚ ಹೊಳವಾಗಿದೆ. ಹಿತವಾದ ವಾತಾವರಣದಲ್ಲಿ ಕುಳಿತು ನಿನಗೆ ಬರೆಯುತ್ತಿದ್ದೇನೆ.
ಗೆಳೆಯಾ, ನೀನು ಬರೆದ ಪತ್ರಕ್ಕೆ ಬಹಳ ದಿನಗಳಿಂದ [...]]]></description>
			<content:encoded><![CDATA[<blockquote><strong><img align="right" src="http://www.kendasampige.com/preview/wp-content/uploads/2008/02/oln-thumbnai.thumbnail.jpg" alt="oln-thumbnai.jpg" />ತರುಣ ಕವಿಯೊಬ್ಬನಿಗೆ ರಿಲ್ಕ್ ಬರೆದ ನಾಲ್ಕನೇ ಪತ್ರ. ಅನುವಾದ- ಓ.ಎಲ್.ನಾಗಭೂಷಣಸ್ವಾಮಿ.<br />
</strong>                                         ಜುಲೈ ೧೬, ೧೯೦೩</p></blockquote>
<p align="left">ಪ್ರಿಯ ಸ್ನೇಹಿತ,</p>
<p align="left">ಹತ್ತು ದಿನಗಳ ಹಿಂದೆ ಪ್ಯಾರಿಸ್ ಬಿಟ್ಟೆ. ಆಯಾಸವಾಗಿದೆ, ಮೈಗೆ ಹುಷಾರಿಲ್ಲ. ಉತ್ತರದ ಈ ಬಯಲು ನಾಡಿಗೆ ಬಂದಿದ್ದೇನೆ. ಇಲ್ಲಿನ ವಿಶಾಲವಾದ ಬಯಲುಗಳು, ಮೌನ, ಆಕಾಶ ಇವೆಲ್ಲ ಮತ್ತೆ ನನ್ನನ್ನು ಸ್ವಸ್ಥನನ್ನಾಗಿ ಮಾಡಲೇ ಬೇಕು. ಆದರೆ ನಾನು ಇಲ್ಲಿಗೆ ಬಂದಾಗಿನಿಂದ ಒಂದೇ ಸಮ ಮಳೆ. ಇಂದು ಕೊಂಚ ಹೊಳವಾಗಿದೆ. ಹಿತವಾದ ವಾತಾವರಣದಲ್ಲಿ ಕುಳಿತು ನಿನಗೆ ಬರೆಯುತ್ತಿದ್ದೇನೆ.</p>
<p><img align="left" src="http://www.kendasampige.com/preview/wp-content/uploads/2008/03/rilke4.thumbnail.jpg" alt="rilke4.jpg" />ಗೆಳೆಯಾ, ನೀನು ಬರೆದ ಪತ್ರಕ್ಕೆ ಬಹಳ ದಿನಗಳಿಂದ ಉತ್ತರ ಬರೆಯಲು ಆಗಿಲ್ಲ. ನೀನು ಬರೆದದ್ದನ್ನು ಮರೆತಿದ್ದೇನೆ ಎಂದಲ್ಲ. ಹಳೆಯ ಕಾಗದಗಳನ್ನು ಓದುವಾಗ ಅದು ಸಿಕ್ಕರೆ ಮತ್ತೆ ಓದಿದಾಗ ನೀನು ಇಲ್ಲೇ ನನ್ನ ಸಮೀಪದಲ್ಲೇ ಇರುವೆಯೇನೋ ಅನ್ನಿಸುತ್ತದೆ. ಅದು ನೀನು ಮೇ ಎರಡನೆಯ ದಿನಾಂಕದಂದು ಬರೆದ ಪತ್ರ. ಅದನ್ನು ಸದ್ದುಗಳಿಗೆ ವಸ್ತುಗಳೆಲ್ಲ ಗದಗದಿಸುವ, ಪ್ರತಿಯೊಂದು ವಿಷಯವೂ ಪ್ರತಿಧ್ವನಿಗಳಲ್ಲಿ ಮಸುಕಾಗಿಬಿಡುವ ಪ್ಯಾರಿಸ್ ನಗರದಲ್ಲಿ ಕೂತು ಅದನ್ನು ಓದಿದ್ದಾಗ ಅನಿಸಿದ್ದೇ ಬೇರೆ; ಇಲ್ಲಿ ಓದುವಾಗ ಅನ್ನಿಸುವುದೇ ಬೇರೆ. ಇಲ್ಲಿನ ಮಹಾ ಮೌನ, ಮಹಾ ವಿಸ್ತಾರದಲ್ಲಿ ಕುಳಿತು ನಿನ್ನ ಆ ಪತ್ರ ಓದಿದರೆ ಬದುಕಿನ ಬಗ್ಗೆ ನಿನಗಿರುವ ಕಳಕಳಿ ಮನಸ್ಸು ತಟ್ಟುತ್ತದೆ.</p>
<p> <a href="http://www.kendasampige.com/preview/?p=829#more-829" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=829</wfw:commentRss>
		</item>
		<item>
		<title>ಚೀನಾದಲ್ಲಿ ಆಗುತ್ತಿರುವುದು ನಮಗೂ ಆಗಲಿದೆಯೇ?</title>
		<link>http://www.kendasampige.com/preview/?p=827</link>
		<comments>http://www.kendasampige.com/preview/?p=827#comments</comments>
		<pubDate>Fri, 28 Mar 2008 13:01:27 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=827</guid>
		<description><![CDATA[ ಬರೆದವರು ಜೋಮನ್ ವರ್ಗೀಸ್
ಗುಂಡುಸೂಜಿಯಿಂದ ಹಿಡಿದು ಹಲ್ಲು ಕೀಳುವ ಇಕ್ಕಳದ ತನಕ ಪ್ರತಿಯೊಂದನ್ನೂ ತಯಾರಿಸಿ ರಫ್ತು ಮಾಡುತ್ತಿದ್ದ ಚೀನಾ ಜಾಗತೀಕರಣದಿಂದ ಎಷ್ಟು ಲಾಭ ಪಡೆದುಕೊಂಡಿತ್ತೋ ಅಷ್ಟೇ ಪ್ರಮಾಣದ ನಷ್ಟವನ್ನೂ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚೈನಾ ಆಟಿಕೆ, ಚೈನಾ ಬೈಸಿಕಲ್, ಚೈನಾ ಸೋಪ್, ಚೈನಾ ಮಾರ್ಬಲ್ಸ್, ಚೈನಾ ಪಿಠೋಪಕರಣ ಎಂದೆಲ್ಲಾ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತುಂಬಿಕೊಂಡಿದ್ದ ಚೈನಾ ಮೇಡ್ ಉತ್ಪನ್ನಗಳು ಈಗ ಮೊದಲಿಷ್ಟು ಏಕಸ್ವಾಮ್ಯತೆಯನ್ನು ಉಳಿಸಿಕೊಂಡಿಲ್ಲ. ಏಷ್ಯಾದ ಇತರ ದೇಶಗಳೂ ಇಂತಹ ಸಣ್ಣ ಕೈಗಾರಿಕೆಗಳತ್ತ ಒಲವು ತೋರಿಸಿದ ನಂತರ, ಅಲ್ಲಿ ಮಾನವ [...]]]></description>
			<content:encoded><![CDATA[<blockquote> <strong>ಬರೆದವರು <font color="#800000">ಜೋಮನ್ ವರ್ಗೀಸ್</font></strong></p></blockquote>
<p><img align="right" src="http://www.kendasampige.com/preview/wp-content/uploads/2008/03/pudong_district_roads_traff.jpg" alt="pudong_district_roads_traff.jpg" />ಗುಂಡುಸೂಜಿಯಿಂದ ಹಿಡಿದು ಹಲ್ಲು ಕೀಳುವ ಇಕ್ಕಳದ ತನಕ ಪ್ರತಿಯೊಂದನ್ನೂ ತಯಾರಿಸಿ ರಫ್ತು ಮಾಡುತ್ತಿದ್ದ ಚೀನಾ ಜಾಗತೀಕರಣದಿಂದ ಎಷ್ಟು ಲಾಭ ಪಡೆದುಕೊಂಡಿತ್ತೋ ಅಷ್ಟೇ ಪ್ರಮಾಣದ ನಷ್ಟವನ್ನೂ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚೈನಾ ಆಟಿಕೆ, ಚೈನಾ ಬೈಸಿಕಲ್, ಚೈನಾ ಸೋಪ್, ಚೈನಾ ಮಾರ್ಬಲ್ಸ್, ಚೈನಾ ಪಿಠೋಪಕರಣ ಎಂದೆಲ್ಲಾ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತುಂಬಿಕೊಂಡಿದ್ದ ಚೈನಾ ಮೇಡ್ ಉತ್ಪನ್ನಗಳು ಈಗ ಮೊದಲಿಷ್ಟು ಏಕಸ್ವಾಮ್ಯತೆಯನ್ನು ಉಳಿಸಿಕೊಂಡಿಲ್ಲ. ಏಷ್ಯಾದ ಇತರ ದೇಶಗಳೂ ಇಂತಹ ಸಣ್ಣ ಕೈಗಾರಿಕೆಗಳತ್ತ ಒಲವು ತೋರಿಸಿದ ನಂತರ, ಅಲ್ಲಿ ಮಾನವ ಸಂಪನ್ಮೂಲಗಳು ಇಲ್ಲಿಗಿಂತಲೂ ಕಡಿಮೆ ದರದಲ್ಲಿ ಲಭ್ಯವಾಗಲು ತೊಡಗಿದ ನಂತರ, ಚೀನಾದ ಲಕ್ಷಾಂತರ ಕೈಗಾರಿಕೆಗಳು ಆರ್ಥಿಕ ನಷ್ಟದಿಂದ ನೆಲಕಚ್ಚಿವೆ ಎನ್ನುತ್ತದೆ ಬಿಸಿನೆಸ್ ವೀಕ್ ನಿಯತಕಾಲಿಕದ ವರದಿ.</p>
<p> <a href="http://www.kendasampige.com/preview/?p=827#more-827" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=827</wfw:commentRss>
		</item>
		<item>
		<title>ಸೆಹ್ವಾಗ್ ಇನ್ನೂ ತೊಂಭತ್ತೆರಡು ಪೇರಿಸಿದರೆ&#8230;..</title>
		<link>http://www.kendasampige.com/preview/?p=824</link>
		<comments>http://www.kendasampige.com/preview/?p=824#comments</comments>
		<pubDate>Fri, 28 Mar 2008 12:34:51 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3207;&#3240;&#3277;&#3240;&#3255;&#3277;&#3231;&#3265]]></category>

		<guid isPermaLink="false">http://www.kendasampige.com/preview/?p=824</guid>
		<description><![CDATA[ಬರೆದವರು ಜಿತೇಂದ್ರ 
ಛೋಟೆ ನವಾಬ್ ವೀರೇಂದ್ರ ಸೆಹ್ವಾಗ್‌ಗೆ ವೃತ್ತಿಜೀವನದ ಶ್ರೇಷ್ಠ ಫಾರ್ಮ್‌ಗೆ ಮರಳಲು ಇದಕ್ಕಿಂತ ಉತ್ತಮ ವೇದಿಕೆ ಸಿಕ್ಕುತ್ತಿತ್ತೋ ಇಲ್ಲವೋ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚು ಕಾಯುತ್ತ ಕುಳಿತಿದ್ದ ಈ ಹೊಡಿಬಡಿ ಖ್ಯಾತಿಯ ಆಟಗಾರ, ತವರಿನಲ್ಲಿ ದ.ಆಫ್ರಿಕಾ ವಿರುದ್ದ ಆರಂಭವಾಗಿರುವ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್‌ನಲ್ಲೇ ಅಜೇಯ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಎರಡು ತ್ರಿಶತಕ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿ ಗಳಿಸಿದ್ದಾರೆ.
ಶುಕ್ರವಾರ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದ ಮೂಲೆಮೂಲೆಗೆ [...]]]></description>
			<content:encoded><![CDATA[<blockquote><strong>ಬರೆದವರು <font color="#800000">ಜಿತೇಂದ್ರ</font></strong> </p></blockquote>
<p><img align="right" src="http://www.kendasampige.com/preview/wp-content/uploads/2008/03/sehwag.thumbnail.jpg" alt="sehwag.jpg" />ಛೋಟೆ ನವಾಬ್ ವೀರೇಂದ್ರ ಸೆಹ್ವಾಗ್‌ಗೆ ವೃತ್ತಿಜೀವನದ ಶ್ರೇಷ್ಠ ಫಾರ್ಮ್‌ಗೆ ಮರಳಲು ಇದಕ್ಕಿಂತ ಉತ್ತಮ ವೇದಿಕೆ ಸಿಕ್ಕುತ್ತಿತ್ತೋ ಇಲ್ಲವೋ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಚು ಕಾಯುತ್ತ ಕುಳಿತಿದ್ದ ಈ ಹೊಡಿಬಡಿ ಖ್ಯಾತಿಯ ಆಟಗಾರ, ತವರಿನಲ್ಲಿ ದ.ಆಫ್ರಿಕಾ ವಿರುದ್ದ ಆರಂಭವಾಗಿರುವ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್‌ನಲ್ಲೇ ಅಜೇಯ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಎರಡು ತ್ರಿಶತಕ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿ ಗಳಿಸಿದ್ದಾರೆ.</p>
<p>ಶುಕ್ರವಾರ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದ ಸೆಹ್ವಾಗ್ ಕೇವಲ ೨೯೨ ಎಸೆತಗಳಲ್ಲಿ ಬರೋಬ್ಬರಿ ೩೦೯ ರನ್ ಸಂಪಾದಿಸಿದ್ದಾರೆ. ೩೨ ಡಿಗ್ರಿ ಉಷ್ಣಾಂಶವಿದ್ದ ಸುಡು ಬಿಸಿಲಿನಲ್ಲಿ ಆಫ್ರಿಕಾ ಬೌಲರುಗಳ ಬೆವರಿಳಿಸಿದ ವೀರೂ ತಮ್ಮ ವೃತ್ತಿ ಜೀವನದ ಗರಿಷ್ಠ ಮೊತ್ತವನ್ನು ಸರಿಗಟ್ಟಿದ್ದಾರೆ.</p>
<p> <a href="http://www.kendasampige.com/preview/?p=824#more-824" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=824</wfw:commentRss>
		</item>
		<item>
		<title>ಬ್ಯಾಂಕಾಕ್‌ನಲ್ಲೂ ಆಲೂ ಗೋಬಿ ಮತ್ತು ಖೀರು</title>
		<link>http://www.kendasampige.com/preview/?p=819</link>
		<comments>http://www.kendasampige.com/preview/?p=819#comments</comments>
		<pubDate>Fri, 28 Mar 2008 07:37:19 +0000</pubDate>
		<dc:creator>ಸಂಪಾದಕ</dc:creator>
		
		<category><![CDATA[&#3242;&#3277;&#3248;&#3253;&#3262;&#3256;]]></category>

		<guid isPermaLink="false">http://www.kendasampige.com/preview/?p=819</guid>
		<description><![CDATA[ಬೌದ್ಧ ವಿಹಾರಗಳು, ಫ್ಲೋಟಿ೦ಗ್ ಮಾರ್ಕೆಟ್‌ಗಳು, ಅರಮನೆಗಳು ಮತ್ತು ಫುಟ್ ಮಸಾಜ್ ಪಾರ್ಲರ್‌ಗಳು- ಥಾಯ್ಲೆಂಡ್‌ನ ಆನಂದಗಳನ್ನು ಅನುಭವಿಸಲು ಹೋದ ಕನ್ನಡದ ಲೇಖಕಿ ಉಮಾ ರಾವ್ ಇಲ್ಲಿ ಬರೆದಿದ್ದಾರೆ.
ಬ್ಯಾ೦ಕಾಕಿಗೆ ಬ೦ದು ಮೂರು ದಿನಗಳಾಗಿತ್ತು. ಅರಮನೆಗಳು, ಬೌದ್ಧವಿಹಾರಗಳು, ಫುಟ್‌ಮಸಾಜ್ ಪಾರ್ಲರ್ ಗಳು, ಅವರ ಹ೦ಪಿ ಎನ್ನಬಹುದಾದ ಅಯುಧ್ಯಾ, ಫ್ಲೋಟಿ೦ಗ್ ಮಾರ್ಕೆಟ್‌ಗಳನ್ನು ಸುತ್ತಿ  ಆಗಿತ್ತು.  ಅಲ್ಲಿನ ಆಹಾರ, ಜೀವನಶೈಲಿಗಳನ್ನು ‘ಸೋಕ್’ ಮಾಡಿಕೊಳ್ಳಬೇಕೆ೦ಬ ಉತ್ಸಾಹದಲ್ಲಿ ಸಾಕಷ್ಟು ಥಾಯ್ ಊಟ, ತಿ೦ಡಿ ಸವಿದಾಗಿತ್ತು. ಎಲ್ಲೆಲ್ಲೂ ಪ್ಯೂರ್ ವೆಜ್, ನೋ ಎಗ್ಸ್, ನೋ ಫ್ಹಿಶ್, ನೋ ಮೀಟ್ [...]]]></description>
			<content:encoded><![CDATA[<p><strong><img align="right" src="http://www.kendasampige.com/preview/wp-content/uploads/2008/03/uma-rao.thumbnail.jpg" alt="uma-rao.jpg" />ಬೌದ್ಧ ವಿಹಾರಗಳು, ಫ್ಲೋಟಿ೦ಗ್ ಮಾರ್ಕೆಟ್‌ಗಳು, ಅರಮನೆಗಳು ಮತ್ತು ಫುಟ್ ಮಸಾಜ್ ಪಾರ್ಲರ್‌ಗಳು- ಥಾಯ್ಲೆಂಡ್‌ನ ಆನಂದಗಳನ್ನು ಅನುಭವಿಸಲು ಹೋದ ಕನ್ನಡದ ಲೇಖಕಿ <font color="#800000">ಉಮಾ ರಾವ್ </font>ಇಲ್ಲಿ ಬರೆದಿದ್ದಾರೆ.</strong></p>
<p>ಬ್ಯಾ೦ಕಾಕಿಗೆ ಬ೦ದು ಮೂರು ದಿನಗಳಾಗಿತ್ತು. ಅರಮನೆಗಳು, ಬೌದ್ಧವಿಹಾರಗಳು, ಫುಟ್‌ಮಸಾಜ್ ಪಾರ್ಲರ್ ಗಳು, ಅವರ ಹ೦ಪಿ ಎನ್ನಬಹುದಾದ ಅಯುಧ್ಯಾ, ಫ್ಲೋಟಿ೦ಗ್ ಮಾರ್ಕೆಟ್‌ಗಳನ್ನು ಸುತ್ತಿ  ಆಗಿತ್ತು.  ಅಲ್ಲಿನ ಆಹಾರ, ಜೀವನಶೈಲಿಗಳನ್ನು ‘ಸೋಕ್’ ಮಾಡಿಕೊಳ್ಳಬೇಕೆ೦ಬ ಉತ್ಸಾಹದಲ್ಲಿ ಸಾಕಷ್ಟು ಥಾಯ್ ಊಟ, ತಿ೦ಡಿ ಸವಿದಾಗಿತ್ತು. ಎಲ್ಲೆಲ್ಲೂ ಪ್ಯೂರ್ ವೆಜ್, ನೋ ಎಗ್ಸ್, ನೋ ಫ್ಹಿಶ್, ನೋ ಮೀಟ್ ಎ೦ದು ಹೇಳಿ ಅರ್ಥ ಮಾಡಿಸಿ ಸಾಕಾಗಿತ್ತು. ಎಲ್ಲಿ ಹೋದರೂ ಆಗುವ೦ತೆ, ನಮ್ಮ ಊಟದ ಘಮ, ನಮ್ಮ ಮಸಾಲೆಗಳ ಸ್ವಾದಗಳಿಗಾಗಿ ನಾಲಗೆ ಹಾತೊರೆಯತೊಡಗಿತ್ತು. ಇ೦ಡಿಯನ್ ರೆಸ್ಟೊರೆ೦ಟುಗಳಿಗಾಗಿ ಡೆಸ್ಪೆರೇಟ್ ಆಗಿ ಹುಡುಕಲು ಶುರು ಮಾಡಿದೆವು. ನಮ್ಮ ಹೋಟೆಲಿನ ರಿಸೆಪ್ಶನಿಸ್ಟ್ ಪಕ್ಕದ ಮಾರ್ಕೆಟ್ ಹಿ೦ದಿನ ಗಲ್ಲಿಯಲ್ಲೇ ಒಳ್ಳೆಯ ಇ೦ಡಿಯನ್ ಫುಡ್ ಸಿಗುವುದಾಗಿ ಹೇಳಿದ. </p>
<p><img align="left" src="http://www.kendasampige.com/preview/wp-content/uploads/2008/03/tuntun.jpg" alt="tuntun.jpg" />ನಮ್ಮ ಆರನೇ ಮಹಡಿಯ ರೂಮಿನಿ೦ದ ಕೆಳಗಿಳಿದರೆ, ಅಲ್ಲೇ ಟೀ ಶರಟುಗಳು, ಟೋಪಿಗಳು, ಸರೋ೦ಗ್ ಗಳು, ಜೊತೆಗೇ ಪ್ರಾರ್ಥನಾ ಚಕ್ರಗಳು, ಬುದ್ಧ ವಿಗ್ರಹಗಳನ್ನು  ರಾಶಿ ರಾಶಿ ಮಾರುವ ಸಾಲುಸಾಲು ಅ೦ಗಡಿಗಳು. ಕ್ಯಾಲ್ ಕ್ಯುಲೇಟರ್‌ಗಳನ್ನು ಕೈಯ್ಯಲ್ಲಿ ಹಿಡಿದೇ ಕರೆಯುವ ಚುರುಕು ಹುಡುಗಿಯರು. ಜನ ತು೦ಬಿದ ರಸ್ತೆಗಳಲ್ಲಿ ನುಸುಳುವ ಟುಕ್ ಟುಕ್ ಗಳು -  ಇವುಗಳು ನಮ್ಮ ಆಟೋಗಳ ಅಪರಾವತಾರ, ಅದೇ ಮೀಟರ್ ಚೌಕಾಸಿ, ಅದೇ ಕರ್ಕಶ  ಶಬ್ದ, ಆದರೆ ಅಷ್ಟೇ ಅನುಕೂಲ.  ಮೂಲೆ ಮೂಲೆಗಳಲ್ಲಿ ಚೌಮೀನ್, ಸೂಪ್, ಫ್ರಾಯ್ಡ್ ರಾಯ್ಸ್, ಬಿಸಿಬಿಸಿಯಾಗಿ ತಯಾರಿಸಿ ಕೊಡುವ  ಗಾಡಿಗಳು. ಸ್ವಲ್ಪವೇ ದೂರದಲ್ಲಿ, ದೊಡ್ಡ ಪರಾತಗಳಲ್ಲಿ ಮುಲು ಮುಲು ಮಾಡುವ ಹಾವುಗಳು. ಗಿರಾಕಿಗಳು ತಮಗೆ ಬೇಕಾದ್ದನ್ನು ಆರಿಸಿ ಕೊಟ್ಟ ಕೂಡಲೇ, ಅದರ ಚರ್ಮ ಸುಲಿದು, ಸಿಗಿದು ಬೇಯಿಸಿ ಕೊಡುವ ತಜ್ನ ಶೆಫ್ ಗಳು. ಸ೦ಸಾರಸಮೇತ ಬ೦ದು ಸ್ಟೂಲುಗಳ ಮೇಲೆ ಕೂತು ತಿನ್ನುವ ಜನ. (‘ಇಲ್ಲಿ ಗ೦ಡ, ಹೆ೦ಡತಿ ಇಬ್ಬರೂ ಬೆಳಗಾಗೆದ್ದು ಕೆಲಸಕ್ಕೆ ಹೋಗುವುದರಿ೦ದ ತು೦ಬಾ ಜನ ಮನೆಯಲ್ಲಿ ಅಡುಗೆ ಮಾಡುವುದೇ ಇಲ್ಲ ಅಷ್ಟು ಟೈಮ್ ಸೇವ್ ಮಾಡ್ತಾರೆ. ಗಾಡಿಗಳಲ್ಲಿ, ಮನೆ ಅಡುಗೆಯ೦ತೆಯೇ ಫ್ರೆಶ್  ಫುಡ್ ಸಿಗುವುದರಿ೦ದ ಎಲ್ಲರೂ ಇಲ್ಲೇ ಬ೦ದು ಬಿಡುತ್ತಾರೆ’ ಎ೦ದು ಬೆಳಿಗ್ಗೆ ನಮ್ಮ ಗೈಡ್ ಕಿಮ್ ಹೇಳಿದ್ದು ನೆನಪಾಯಿತು. ಅವಳ ನಿಜವಾದ ಥಾಯ್ ಹೆಸರು ಟಸಾನಿ ಅ೦ತೆ.  ಆದರೆ ಬರುವ ಯಾತ್ರಿಕರಿಗೆ, ಮುಖ್ಯವಾಗಿ ಪಾಶ್ಚಾತ್ಯರಿಗೆ ಕರೆಯಲು ಕಷ್ಟ ವಾಗಬಹುದೆ೦ದು ಕಿಮ್ ಎ೦ದು ಬದಲಾಯಿಸಿಕೊ೦ಡಿದ್ದಳು!)</p>
<p> <a href="http://www.kendasampige.com/preview/?p=819#more-819" class="more-link">(more&#8230;)</a></p>
]]></content:encoded>
			<wfw:commentRss>http://www.kendasampige.com/preview/?feed=rss2&amp;p=819</wfw:commentRss>
		</item>
	</channel>
</rss>

