ನಾಗರಾಜ ವಸ್ತಾರೆ ಬರೆದ ಈ ಭಾನುವಾರದ ಕತೆ “ತಂತ್ರ”
ಇಂತಹ ಶ್ರೇಯಾ ಈಗ ಏಕಾಏಕಿ ಹೀಗೇಕಾಗಿದ್ದಾಳೆ? ಇದು ಅವಳು ನನ್ನನ್ನು ಹಚ್ಚಿಕೊಂಡು ಹಪಹಪಿಸುತ್ತಿರುವ ಕಾರಣಕ್ಕೇ ಹೌದು. ಅದು ಚೆನ್ನಾಗಿಯೇ ಗೊತ್ತಿದೆ. ಅಥವಾ ಇದು ಬರೇ ದೈಹಿಕದ್ದೇ ಇರಬಹುದು. ಬಹುಶಃ ಮಾನಸಿಕವಾಗಿಯೂ ಇರಬಹುದು. ಒಟ್ಟಾರೆ ನನ್ನನ್ನು ಬಯಸುತ್ತಿದ್ದಾಳೆ ಅನ್ನುವುದಂತೂ ಖಾತ್ರಿಯೇ. ಇಷ್ಟಿದ್ದೂ ನಾನೇನು ತಾನೆ ಮಾಡಬಲ್ಲೆ? ಹದಿನೆಂಟು ಗಂಟೆಗಳ ನನ್ನ ಎಚ್ಚರದಲ್ಲಿ ನನಗಾಗಿಯೆಂದು ಎಷ್ಟು ತಾನೇ ಪಾಲು ಮೀಸಲಿಟ್ಟಿದ್ದೇನೆ? ಕೆಲಸ ಮತ್ತು ಮನೆಗಳ ಆಚೆ ನನ್ನದು ಅಂತ ಬದುಕನ್ನು ನಾನೆಂದೂ ಕನವರಿಸಿದವನಲ್ಲ. ಈ ಸಲವಾದರೂ ಒಂದು ವಾರ ಕೆಲಸಕ್ಕೆ ಬಿಡುವು ಕೊಟ್ಟು ಎಲ್ಲಾದರೂ ಹೋಗಿಬರಬೇಕು. ಒಂದಷ್ಟು ತುಷ್ಟಿಯಾದೀತು.
ನಾಗರಾಜ ವಸ್ತಾರೆ ಬರೆದ ಕತೆ “ತಂತ್ರ” ನಿಮ್ಮ ಈ ಭಾನುವಾರದ ಓದಿಗೆ


