

ಕೆಂಡಸಂಪಿಗೆ | Mar 8, 2018 | ದಿನದ ಕವಿತೆ |
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”: ಓಬೀರಾಯನ ಕಾಲದ ಕತೆಗಳು
— Kendasampige (@kendasampige) February 16, 2019
ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು... https://t.co/zPczpgFQXx
ಸದ್ದೇ ಇಲ್ಲದಂತಿದ್ದ ಬದುಕೊಂದು ಈಗ ಬರೀ ಸಂತಸದ ಕಿಂಕಿಣಿಯೇ ತುಂಬಿ ಸದ್ದು ಮಾಡುತಿರುವುದು
— Kendasampige (@kendasampige) February 16, 2019
‘‘ಅಮ್ಮನ ಕಾಟನ್ ಸೀರೆಯೊಂದು ಗಪ್ಪೆಂದು ಅಮ್ಮನ ಸಿಟ್ಟಿನ ಹಾಗೇ ಕೂತಿದೆ. ಮಗಳು ಕೊಡಿಸಿದ ಬಣ್ಣಬಣ್ಣದ ಸೀರೆಗಳು ಹರಡಿ ಕಿಲಕಿಲ ನಗುತ್ತಿವೆ. ಅದರಲ್ಲೇ ಒಂದನ್ನು ಎತ್ತಿಕೊಂಡು ಹೊರಬಂದರೆ ಮಾಗಿಯಲ್ಲಿ ಮೈಯೆಲ್ಲಾ... https://t.co/IwBvCiArij
`ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ’
— Kendasampige (@kendasampige) February 15, 2019
ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು... https://t.co/amqIvhdgTf
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ"ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ...
Read More