‘ಬಾಳಿದ ಹೆಸರು’:ಬೇಕಲ ರಾಮನಾಯಕರು ಬರೆದ ಓಬೀರಾಯನ ಕಾಲದ ಕಥೆ
ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು
read moreಅಗಾಧ ರೆಕ್ಕೆಗಳ ಮುದುಕ:ಕಾರ್ಲೋ ಅನುವಾದಿಸಿದ ಮಾರ್ಕ್ವೆಜ್ ನ ಸಣ್ಣಕಥೆ
“ದೇವದೂತನಿಗಿರಬೇಕಾದ ಗಾಂಭೀರ್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ.ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು.”
read moreಮನ್ಯಾತ ಮತ್ತು ಬ್ಯುಸಿ ಸರ್ವರ್: ನಂದೀಶ್ ಬಂಕೇನಹಳ್ಳಿ ಸಣ್ಣ ಕಥೆ
ಅಳುಕಿನಿಂದಲೆ ಮನ್ಯಾತ ತಾಲ್ಲೂಕಾಫಿಸಿನೊಳಗೆ ಹೋದಾಗಲ್ಲೆಲ್ಲಾ ಅಲ್ಲಿನ ಅಧಿಕಾರಿಗಳು ಗ್ರಾ.ಪಂ ಯಿಂದ ಬರೆಸಿಕೊಂಡು ಬನ್ನಿ ಅಂತಲೋ, ಒಂದು ತಿಂಗಳು ಬಿಟ್ಟುಕೊಂಡು ಬನ್ನಿ ಅಂಥಲೋ ಹೇಳಿ ತಲೆ ಗೊಂದಲದ ಗೂಡಾಗುವಂತೆ ಮಾಡುತ್ತಿದ್ದರು.
read moreಬಾಡಿಕ್ರಾಫ್ಟ್ : ಪ್ರತೀಕ್ ಮುಕುಂದ ಬರೆದ ವಾರದ ಕತೆ
“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ.
read more“ಲಯ”: ನಾ. ಡಿಸೋಜ ಬರೆದ ವಾರದ ಕತೆ
“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ…
read more‘ಬಾಬಿಯಕ್ಕ’:ಮಿತ್ರಾ ವೆಂಕಟ್ರಾಜ ಬರೆದ ವಾರದ ಕಥೆ
ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು.
read more`ಒಂದು ಹಳೇ ಹಸ್ತಪ್ರತಿ’:ಶ್ರೀಕಾಂತ ಪ್ರಭು ಅನುವಾದಿಸಿದ ಕಾಫ್ಕಾನ ಕಥೆ
ಆ ಎತ್ತಿನ ಆರ್ತನಾದ ಕೇಳುವದನ್ನು ತಪ್ಪಿಸಿಕೊಳ್ಳಲು ನಾನು ನನ್ನ ಅಂಗಡಿಯ ಹಿಂಭಾಗಕ್ಕೆ ಓಡಿ ಕಿವಿಮುಚ್ಚಿಕೊಂಡು ನೆಲದ ಮೇಲೆ ಪೂರ್ತಿ ಒಂದು ಘಂಟೆ ಬೋರಲಾಗಿ ಬಿದ್ದುಕೊಂಡಿದ್ದೆ.
read moreಮೌನ ಕ್ಷಣಗಳು: ಸುಮಂಗಲಾ ಬರೆದ ವಾರದ ಕತೆ
“ಅದು ಅವರಿಬ್ಬರು ದುಡ್ಡಿಗಾಗಿ ಮಾಡಿದ ನಟನೆಯೇ ಆಗಿದ್ದರೂ, ಗಂಡ ಹೆಂಡತಿಯ ಸಾಂಸಾರಿಕ ಬದುಕಿನ ಆಪ್ತಭಾವದ ಕ್ಷಣ ಟಿವಿ ಪರದೆ ತುಂಬ ಹಚ್ಚಗೆ ಹರಡಿ ನಿಂತಿದೆ ”
ಸುಮಂಗಲಾ ಬರೆದ ಸಣ್ಣ ಕಥೆ ನಿಮ್ಮ ಈ ಭಾನುವಾರದ ಓದಿಗೆ.
ಯು ಆರ್ ಅನಂತಮೂರ್ತಿ ಬರೆದ ಆಕಾಶ ಮತ್ತು ಬೆಕ್ಕು
ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ.
read more