ಈ ದಿನದ ಚಿತ್ರ ತೆಗೆದವರು ಅಭಿಷೇಕ್ ಉತ್ತಪ್ಪ. ಅಭಿಷೇಕ್ ವಿರಾಜಪೇಟೆಯ ಶ್ರೀಮಂಗಲದವರು. ಕೃಷಿ ಇವರ ಇಷ್ಟದ ಕೆಲಸ. ವನ್ಯಜೀವಿ ಛಾಯಾಗ್ರಹಣ ಹಾಗೂ ಚಾರಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com