ಕಾಲವೇ ದಕ್ಕಿಸಿಕೊಂಡ ಕವಿತೆಗಳು:ಶಶಿಸಂಪಳ್ಳಿ ಕವಿತಾ ಸಂಕಲನದ ಕುರಿತು ಎಚ್.ಆರ್. ರಮೇಶ್
“ಈ ಸಂಕಲದಲ್ಲಿನ ಪುಟ್ಟ ಪುಟ್ಟ ಕವಿತೆಗಳ ಹಿಂದೆ ನೀಲು ನೆರಳು ಇದ್ದರೂ ಇವು ಕವಿಯ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ತನ್ನದೇ ಆದ ಭಾಷೆ ಮತ್ತು ನಿರೂಪಣೆಗಳ ಮೂಲಕ ಸೌಪಜ್ಞತೆಯನ್ನು ಮರೆಯುತ್ತಾನೆ ಕವಿ. ಹಾಗೆ ನೋಡಿದರೆ ನೀಲು ಕವಿತೆಗಳ ಹಿಂದೆ ಝೆನ್ ಉವಾಚ, ಹಾಯ್ಕುಗಳು, ವಚನಗಳ ವೈಚಾರಿಕತೆ, ಸೂಫಿಸಂತರ ತಾತ್ವಿಕತೆ, ಲೌಕಿಕ ಮತ್ತು ಅಲೌಕಿಕ ಬದುಕಿನ ವಾಸನೆ ಬೆರೆತಿರುವುದನ್ನು ನಿಚ್ಚಳವಾಗಿ ಕಾಣಬಹುದು.”
Read More