Advertisement

Month: April 2024

ಗಾಳಿಗೆ ಅಲೆಅಲೆಯಾಗಿ ಅಲ್ಲಾಡುವ ಮುಳಿಹುಲ್ಲು: ಕೆ.ವಿ.ತಿರುಮಲೇಶ್ ಬರಹ

“ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು.”

Read More

ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬ್ರೆಕ್ಟನ ನಾಟಕಗಳ ಕುರಿತು

”ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ.”

Read More

‘ಬ್ರೈಡಲ್ ಫಾಲ್’ ನಯಾಗರಾ ಜಲಪಾತ: ಸುಜಾತಾ ತಿರುಗಾಟ ಕಥನ

“ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ.”

Read More

ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯದ ತಾಜಾ ಕಸುವು

“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.”

Read More

ಸುಮಿತ್ ಮೇತ್ರಿ ಹಲಸಂಗಿ ಬರೆದ ಎರಡು ಹೊಸ ಕವಿತೆಗಳು

“ಹಸಿವು ಯಾರಪ್ಪನ ಮನಿದು
ತುಂಡು ರೊಟ್ಟಿ ಕೊಡು
ಉಸಿರಿನ ಇಂಧನ ತುಂಬಿ
ಶವಪೆಟ್ಟಿಗೆಯ ಅಸ್ಥಿಪಂಜರ ಬಿಗಿಯಬೇಕು”- ಸುಮಿತ್ ಮೇತ್ರಿ ಹಲಸಂಗಿ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ