ನಿರಾಕಾರಣವಾಗಿ ಹೃದಯದಿಂದ ಹೊರಟ ಕಣ್ಣೀರು….: ಆಶಾ ಜಗದೀಶ್ ಅಂಕಣ

“ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ.”

Read More