Advertisement

Month: April 2024

ತೊರೆದು ಜೀವಿಸಬಹುದೇ ನಿಮ್ಮ ಚರಣಗಳ: ಕೃಷ್ಣ ದೇವಾಂಗಮಠ ಅಂಕಣ

“ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. “

Read More

ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

“ಶಿವನಿಗಾಗಿಯೇ ಪಾರ್ವತಿ ಜನಿಸಿದಂತೆ
ತನ್ನ ಹುಟ್ಟೂ ಅವನನ್ನು ಸೇರುವುದಕ್ಕೆ
ಅಚಲ ನಂಬಿಕೆಗೆ
ಮೂಡಲಿಲ್ಲ ಇಲ್ಲ ಎಂಬ ಊಹೆಯೂ”- ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

Read More

ಭೂತದ ತೋಟದಲ್ಲಿ ಬಾಯಿಬಡುಕ ಹಕ್ಕಿ: ಮುನವ್ವರ್ ಜೋಗಿಬೆಟ್ಟು ಕಥನ

“ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು.”

Read More

ಸುಳಿಗಾಳಿಯಂತಿದ್ದ ಸುಧೀರನ ನೆನಪುಗಳು: ಯೋಗೀಂದ್ರ ಮರವಂತೆ ಅಂಕಣ

“ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ….”

Read More

ಹಾರನಹಳ್ಳಿಯ ಸೋಮೇಶ್ವರ ಮತ್ತು ಇತರೆ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಾರನಹಳ್ಳಿಯ ಕೇಶವ ದೇಗುಲವು ಮೂರು ಶಿಖರಗಳ ತ್ರಿಕೂಟಾಚಲವಾಗಿದ್ದರೆ, ಸೋಮೇಶ್ವರ ಗುಡಿಯು ಏಕಕೂಟ ದೇವಾಲಯವಾಗಿದೆ, ಒಳಗುಡಿಯ ಮುಂದಿರುವ ಮಂಟಪಕ್ಕೆ ಮೂರು ಕಡೆಗಳಿಂದ ಪ್ರವೇಶದ್ವಾರಗಳಿವೆ. ಬಾಗಿಲ ಅಕ್ಕಪಕ್ಕದಲ್ಲಿ ಕಿರುಗೋಪುರಗಳುಳ್ಳ ಕೋಷ್ಠಗಳಿವೆ. ಒಳಗಿರಬೇಕಿದ್ದ ವಿಗ್ರಹಗಳು ಕಾಣುತ್ತಿಲ್ಲ. ದೇಗುಲವು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ