ಅಜಯ್ ವರ್ಮಾ ಅಲ್ಲೂರಿ ಬರೆದ ಈ ದಿನದ ಕವಿತೆ
“ನೀನೆಯೇನು –
ಜಾಡುತಪ್ಪಿದ ಕಾಡನವಿಲ
ಕೊರಳ ಕೂದಲ ಬಣ್ಣಹೀರಿ
ಬಿಳಿ ಬೆರಸಿ ತಿಳಿಯಾಗಿಸಿದ್ದು ?”- ಅಜಯ್ ವರ್ಮಾ ಅಲ್ಲೂರಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 26, 2019 | ದಿನದ ಕವಿತೆ |
“ನೀನೆಯೇನು –
ಜಾಡುತಪ್ಪಿದ ಕಾಡನವಿಲ
ಕೊರಳ ಕೂದಲ ಬಣ್ಣಹೀರಿ
ಬಿಳಿ ಬೆರಸಿ ತಿಳಿಯಾಗಿಸಿದ್ದು ?”- ಅಜಯ್ ವರ್ಮಾ ಅಲ್ಲೂರಿ ಬರೆದ ಈ ದಿನದ ಕವಿತೆ
Posted by ಗುರುಗಣೇಶ್ ಭಟ್ ಡಬ್ಗುಳಿ | Dec 26, 2019 | ಸಂಪಿಗೆ ಸ್ಪೆಷಲ್ |
“ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ.”
Read MorePosted by ಮಧುಸೂದನ್ ವೈ ಎನ್ | Dec 25, 2019 | ಅಂಕಣ |
“ಇಂದು ನಾವೆಲ್ಲ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಬಳಸುತ್ತಿದ್ದೇವೆ. ಇವೆಲ್ಲ ಇಷ್ಟು ಸಮರ್ಪಕವಾಗಿ ಕೆಲಸ ಮಾಡುವುದರ ಹಿಂದೆ ಯಾವುದೋ ಒಂದು ಯೂಲರ್ ಐಡೆಂಟಿಟಿ ಎಂಬ ಗಣಿತದ ಅತ್ಯದ್ಭುತ ಅತಿ ಸುಂದರ ಕಾವ್ಯಾತ್ಮಕ ಈಕ್ವೇಶನ್ ಕಾಣಿಕೆಯಿದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಗೊತ್ತಿರಲೂ ಬೇಕಿಲ್ಲ. ಅಂತೆಯೆ ನಮ್ಮ ದೇಶ ಇತರ ಮುಂದುವರೆದ ದೇಶಗಳ ಹಾದಿಯಲ್ಲಿ ಸುಸ್ಥಿತಿಯ ಪಥದಲ್ಲಿ ಸಾಗುತ್ತಿದೆಯೆಂದರೆ….”
Read MorePosted by ಟಿ.ಎಸ್. ಗೋಪಾಲ್ | Dec 24, 2019 | ಪ್ರವಾಸ |
“ಐಹೊಳೆಯಲ್ಲಿರುವ ಅಪಾರಸಂಖ್ಯೆಯ ಗುಡಿಗಳಿಗೆ ಯಾವುದಾದರೊಂದು ಹೆಸರಿಡುವ ಸಮಸ್ಯೆ ಬ್ರಿಟಿಷರ ಆಳ್ವಿಕೆಯ ಕಾಲಕ್ಕೆ ಎದುರಾಯಿತು. ಬಹುತೇಕ ಗುಡಿಗಳಲ್ಲಿ ದೇವತಾಮೂರ್ತಿಗಳಿರಲಿಲ್ಲ. ಹಳ್ಳಿಯ ಜನರು ತಮತಮಗೆ ಸಿಕ್ಕ ಗುಡಿಯಂಗಳಗಳನ್ನು ಆಕ್ರಮಿಸಿಕೊಂಡು ವಾಸಸ್ಥಳವಾಗಿ ಮಾರ್ಪಡಿಸಿಕೊಂಡಿದ್ದರು. ಆಯಾ ಗುಡಿಯಲ್ಲಿ ವಾಸವಿದ್ದ ಜನರ ಹೆಸರೇ ಗುಡಿಗೂ ಅಂಕಿತನಾಮವಾಯಿತು.”
Read MorePosted by ಕೆಂಡಸಂಪಿಗೆ | Dec 23, 2019 | ದಿನದ ಕವಿತೆ |
“ಬೇರಿನ್ಹಂಗ ಆಳ ಹೊಕ್ಕ ನೆನಪು
ಚಂದ್ರನ್ಹಂಗ ಇರುಳ ಕುಡಿದ ಕನಸು
ಬೀದಿ ಬದಿಯಲಿ ನೆಲೆಯೂರಿವೆ
ಇರುಳ ಹಕ್ಕಿಯಾಗಿ
ಹೆಜ್ಜೆಗೆ ಗೆಜ್ಜೆ ಕಟ್ಟಿ
ಕುಣಿದು ಕುಪ್ಪಳಿಸಿದ ತಮಟೆಗಳು
ಹಾಡಿಗೆ ಕಣ್ಣಾದ ಢಮರುಗದ ಕೋಲ್ಮಿಂಚುಗಳು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More