ಅರಕೆರೆಯ ಕೇಶವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಹಾಸನ ಜಿಲ್ಲೆಯ ಬಾಣಾವರದಿಂದ ಜಾವಗಲ್ಲಿಗೆ ಹೋಗುವ ದಾರಿಯಲ್ಲಿ ಅರಕೆರೆ ಗ್ರಾಮ ಸಿಗುತ್ತದೆ. ಪೂರ್ವದಲ್ಲಿ ಇದಕ್ಕೆ ಸರ್ವಜ್ಞಪುರವೆಂಬ ಹೆಸರಿದ್ದಿತು. ವಿಷ್ಣುಭಕ್ತನಾದ ದಾಮೋದರ ಸೆಟ್ಟಿಯು ಈ ಊರಿನಲ್ಲಿ ತ್ರಿಕೂಟಾಚಲ ದೇಗುಲವೊಂದನ್ನು ನಿರ್ಮಿಸಿದ. ಹೊಯ್ಸಳ ಅರಸ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಕೇಶವನೂ, ಉಳಿದೆರಡು ಕಡೆಗಳಲ್ಲಿ ವೇಣುಗೋಪಾಲ…”
Read More