Advertisement

Month: March 2024

ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಕಾದಂಬರಿಯ ಆಯ್ದ ಭಾಗ

“ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು.”

Read More

ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ

“ಇಬ್ಬರೂ ಮಾತನಾಡಿಕೊಳ್ಳುತ್ತಿರುವಂತೆಯೇ ಟ್ರ್ಯಾಕ್ಟರ್ ತುಂಬಾ ಕೂಲಿಗಳ ಮಂದೆ ದಬದಬನೆ ಇಳಿಯಿತು. ನಾಲ್ಕು ಬೆರಳಿಗೆ ನಾಲ್ಕು ಉಂಗುರಗಳು, ಡೊಳ್ಳು ಹೊಟ್ಟೆಯ ವ್ಯಕ್ತಿ ಸ್ಕೂಟರಿನಲ್ಲಿ ಬಂದು ಕೂಲಿಗಳಿಗೆ ತಲಾ ಹತ್ತು ರುಪಾಯಿ ಹಿಡಿದುಕೊಂಡು ತೊಂಭತ್ತು ರುಪಾಯಿ ಮಾತ್ರ ಕೊಡುತ್ತಿದ್ದಾನೆ. ಏಕೆಂದು ಅವರು ಕೇಳಲಿಲ್ಲ,. ಇವನು ಹೇಳಲೂ ಇಲ್ಲ. ‘ಇವನು ಗುತ್ತಿಗೆದಾರ. ಸ್ಕೂಟರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ರೌಂಡ್ ಹಾಕುತ್ತಾನೆ. ಸದ್ಯ ಇವತ್ತು ಪರವಾಗಿಲ್ಲ. ..”

Read More

ರಬ್ಬಿಲ್ ಅವ್ವಲ್ ತಿಂಗಳ ಹದಿನಾಲ್ಕನೇ ಇರುಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಪಿಂಗಾಣಿ ಬಟ್ಟಲಿನ ಹುಡುಕಾಟದಂತೆ ಕಾಣುವ ನನ್ನ ಪ್ರಯಾಣದ ನೆಪ ನಿಜವಾಗಿಯೂ ಏನು ಎಂಬುದು ನನಗೂ ಗೊತ್ತಿಲ್ಲ. ಆದರೆ ಈ ಓಡಾಟದಲ್ಲಿ ಹಲವು ಪರದಾಟಗಳ ನಡುವೆ ಮನುಷ್ಯರ ಮುಖಗಳನ್ನೂ, ಅದರ ಓರೆಕೋರೆಗಳನ್ನೂ, ಅವರ ಕಣ್ಣುಗಳ ನಿಷ್ಠುರ ಕಾಠಿಣ್ಯವನ್ನೂ, ಕೆಲವೊಮ್ಮೆ ಅಪರಿಮಿತ ಸೌಂದರ್ಯವನ್ನೂ ಬಹಳ ಸಾರಿ ವಿನೋದಮಯವಾಗಿರುವ ಅವರ ಜೀವಿತ ಕಥೆಗಳನ್ನೂ, ಮನುಷ್ಯ ಬದುಕಿನ..”

Read More

ಮತ್ತೆ ಮತ್ತೆ ನೆನೆಯುವುದೂ ಸುಖವೇ…: ಆಶಾ ಜಗದೀಶ್ ಅಂಕಣ

“ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ.. “

Read More

ಕಾಲಯಂತ್ರದಲ್ಲಿ ಕುಳಿತಾಗ ಕಿಟಕಿಯ ಹೊರಗೆ ಕೈ ಇಡಬೇಡಿ: ಶೇಷಾದ್ರಿ ಗಂಜೂರು ಅಂಕಣ

“ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ …”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ