ತೂಗುವ ಕನಸೇ ಕಣ್ಣಲಿ ನಿಲ್ಲು ನಾಳೆಗೂ ಮಿಗಲಿ ಸವಿಬಾಳು

“ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು…”

Read More