ಲಕ್ಷ್ಮೀಶ ತೋಳ್ಪಾಡಿ ಮತ್ತು ಗಣೇಶ್ ಎಂ ಪ್ರಸ್ತುತಪಡಿಸಿದ ಅರ್ಜುನ – ಊರ್ವಶಿ ಸಂವಾದ
ಕುಮಾರವ್ಯಾಸ ಭಾರತದಲ್ಲಿ ಅರ್ಜುನ – ಊರ್ವಶಿ ಸಂವಾದವನ್ನು ಲಕ್ಷ್ಮೀಶ ತೋಳ್ಪಾಡಿ ಮತ್ತು ಗಣೇಶ್ ಎಂ ಪ್ರಸ್ತುತಪಡಿಸಿದ್ದಾರೆ.
ಕೃಪೆ: ಋತುಮಾನ
Read MorePosted by ಕೆಂಡಸಂಪಿಗೆ | Jan 7, 2021 | video of the day |
ಕುಮಾರವ್ಯಾಸ ಭಾರತದಲ್ಲಿ ಅರ್ಜುನ – ಊರ್ವಶಿ ಸಂವಾದವನ್ನು ಲಕ್ಷ್ಮೀಶ ತೋಳ್ಪಾಡಿ ಮತ್ತು ಗಣೇಶ್ ಎಂ ಪ್ರಸ್ತುತಪಡಿಸಿದ್ದಾರೆ.
ಕೃಪೆ: ಋತುಮಾನ
Read MorePosted by ಕೆಂಡಸಂಪಿಗೆ | Jan 7, 2021 | ದಿನದ ಕವಿತೆ |
“ಯಾವುದೋ ರೈಲ್ವೆ ನಿಲ್ದಾಣದ ಪಡಸಾಲೆಯಲ್ಲಿ
ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ
ಎದ್ದು ನಡೆವ ಕನಸುಗಳ ತಡವಿದಾಗ
ಅವ್ವಂದಿರ ಮಡಿಲಲ್ಲಿ ದೇವಪುಷ್ಪಗಳು ಅರಳುತ್ತವೆ”- ಭುವನಾ ಹಿರೇಮಠ ಬರೆದ ಹೊಸ ಕವಿತೆ
Posted by ಕೃಷ್ಣ ದೇವಾಂಗಮಠ | Jan 7, 2021 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಅಚಲ ಸೇತು | Jan 6, 2021 | ಸಂಪಿಗೆ ಸ್ಪೆಷಲ್ |
“ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಂಡ ಆರ್. ಕೆ. ನಾರಾಯಣ್ ರವರ ಕಾದಂಬರಿ ಆಧಾರಿತ ಸಿನೆಮಾ ‘ಗೈಡ್’ ಭರ್ಜರಿ ಯಶಸ್ಸೇನೋ ಕಂಡಿತು, ಆದರೆ ಪಾತ್ರಗಳ ಆಶಯ, ಹುನ್ನಾರ ಎಲ್ಲವು ಕಾದಂಬರಿಯ ಚಿತ್ರಣದಿಂದ ದೂರ ಅತಿ ದೂರ. ಆರ್.ಕೆ. ನಾರಾಯಣ್ ಗೆ ಬಲು ಬೇಸರ ತಂದ ಸಿನೆಮಾ. ದೀರ್ಘ ಕಾಲದ ಪೂರ್ವ ತಯ್ಯಾರಿಗೆ ಒತ್ತು ಕೊಡುವ ಮೀರಾ ತಮ್ಮ ಬೇಕು ಬೇಡಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದರಿಂದಲೋ ಏನೋ ಝುಂಪಾ ಲಹಿರಿ, ಮೋಷಿನ್ ಹಮೀದ್, ಟಿಮ್ ಕ್ರೋದರ್ಸ್…”
Read MorePosted by ಎ. ಎನ್. ಪ್ರಸನ್ನ | Jan 5, 2021 | ಸರಣಿ |
“ಈಗ ಪ್ರಪಂಚದಲ್ಲಿ ಕಾಣೆಯಾಗುತ್ತಿರುವ ನೈತಿಕತೆ ಎನ್ನುವುದನ್ನು ಪ್ರಮುಖ ಪರಿಶೋಧನೆಗೆ ತೊಡಗುತ್ತಾನೆ ಫರ್ಹಾದಿ. ಪರಮಶಾಂತಿ ಪರಿಹಾರ ತೆಗೆದುಕೊಳ್ಳುವುದು ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ನೆರವೇರಿಸಲು ಅಲ್ಲಿನ ಕೌಟುಂಬಿಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾನೆ. ಹಾಗೂ ಅದರಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಅಪರೂಪವೆನ್ನಿಸಿದ ಸಮಸ್ಯೆ ಇರುವಂತ, ಕಥಾವಸ್ತುವನ್ನು ಕಲ್ಪಿಸಿದ್ದಾನೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…
Read More