Advertisement

Month: April 2024

ನನ್ನ ಪ್ರಶ್ನೆಗಳು ಮತ್ತು ಪೀಟರ್ ಬ್ರೂಕ್ ಎಂಬ ಸೋರ್ಸ್ ಬುಕ್…

ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ….”

Read More

ದ.ರಾ. ಬೇಂದ್ರೆ ಕುರಿತ ಕನ್ನಡ ಸಾಕ್ಷ್ಯಚಿತ್ರ

ನಾಟಕಕಾರ ಗಿರೀಶ್‌ ಕಾರ್ನಾಡ ನಿರ್ದೇಶನದಲ್ಲಿ ವರಕವಿ ದ.ರಾ. ಬೇಂದ್ರೆ ಕುರಿತ ಕನ್ನಡ ಸಾಕ್ಷ್ಯಚಿತ್ರ.

ಕೃಪೆ: ಮೈಸೂರು ರಾಜ್ಯದ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ

Read More

ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು…

“ನಾನು ಹಪಹಪಿಸುತ್ತಿದ್ದ ಊರು ನನಗೆ ನಿಧಾನಕ್ಕೆ ಹತ್ತಿರವಾಗತೊಡಗಿತು. ಮೊದಮೊದಲು ನನಗೆ ಇಲ್ಲಸಲ್ಲದ ಮರ್ಯಾದೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದ ಸ್ನೇಹಿತರು ಮೊದಲಿನಂತೆ ಭಾಸ್ಕಳಬೈದು ಮಾತನಾಡಿಸುವಷ್ಟು ನನ್ನನ್ನು ಹತ್ತಿರ ಸೇರಿಸಿಕೊಂಡರು. ನಾನಂತೂ ಸಿಕ್ಕಿದ್ದೇ ಚಾನ್ಸು ಎಂದುಕೊಂಡು ಅವರು ಎಲ್ಲಿಗೇ ಕರೆದರೂ ಅವರ ಹಿಂದೆ ಹೋಗತೊಡಗಿದೆ. ಒಂದೇ ತಿಂಗಳಲ್ಲಿ ಅವರ ಚಾಷ್ಟಿತಾಣಗಳ ಖಾಯಂ ಅಭ್ಯರ್ಥಿಯಾಗಿಬಿಟ್ಟೆ. ಆಫೀಸು ಕೆಲಸಗಳನ್ನೆಲ್ಲಾ ರಾತ್ರಿಯೇ ಮುಗಿಸಿಬಿಟ್ಟಿರುತ್ತಿದ್ದೆನಾದ್ದರಿಂದ..”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಮ್ಯಾನ್‌ ವಿತೌಟ್‌ ಎ ಪಾಸ್ಟ್ʼ ಚಿತ್ರ

“ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ…”

Read More

ಸುನಿಲ್ ಕುಮಾರ್ ಎಸ್. ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರವನ್ನು ತೆಗೆದವರು ಸುನಿಲ್ ಕುಮಾರ್ ಎಸ್‌. ಸುನಿಲ್‌ ಕುಮಾರ್‌ ಸ್ವಂತ ಉದ್ಯೋಗಿಯಾಗಿದ್ದು ಬೆಂಗಳೂರಿನ ಯಶವಂತಪುರದಲ್ಲಿ “ಸುನಿಲ್ ಸೈನ್ ವರ್ಲ್ಡ್” ಎಂಬ ಘಟಕವನ್ನು ನಡೆಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣವನ್ನು ಮಾಡುತ್ತಿರುವ ಸುನಿಲ್ ಪರಿಸರ ಸಂರಕ್ಷಣಾ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ