Advertisement

Month: April 2024

ಸ್ವಾಭಿಮಾನಕ್ಕೆ ಅಂತಸ್ತಿನ ಗಡಿರೇಖೆಗಳುಂಟೆ!

“ಆಕೆಯದ್ದು ವಿಚಿತ್ರ ಸ್ವಭಾವ. ಅಮ್ಮ ಹೇಳಿರುತ್ತಿದ್ದ ಸಮಯಕ್ಕೆ ಯಾವತ್ತೂ ಬಂದಿದ್ದು ನನಗೆ ನೆನಪಿಲ್ಲ. ತನಗೆ ಬಿಡುವಾದಾಗಲೇ ಆಕೆ ಕೆಲಸಕ್ಕೆ ಬರೋದು. ಹಾಗಂತ ಕಡಿಮೆ ದುಡ್ಡಿಗೆ, ಚೌಕಾಸಿಗೆ ಬರುವ ಹೆಂಗಸೂ ಆಕೆಯಲ್ಲ. ಹಾಗೇನಾದ್ರೂ ಕೇಳಿದ್ರೆ ‘ಆಯ್ತು, ಎಲ್ಡು ಬಟ್ಟೆ ಕಮ್ಮಿ ಒಕ್ಕೊಡ್ತೀನಿ.. ಸುಮ್ಮನಿರ್ತಾರಾ…ʼ ಅಂತ ಸೀದಾ ಕೇಳಿಬಿಡುವವಳು. ಹಾಗಾಗಿ ಅವಳ ಈ ಸ್ವಭಾವ ಸಹಿಸಿಕೊಳ್ಳುವವರು ಅಥವಾ ಅನಿವಾರ್ಯವಿದ್ದವರು ಮಾತ್ರವೇ ಅವಳನ್ನು ಕೆಲಸಕ್ಕೆ ಕರೆಯುತ್ತಿದ್ದರು. …”

Read More

ಮಾಯದಂತಹ ಒಂದು ಮಧ್ಯಾಹ್ನದ ಮಳೆ

“ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಒಂಬತ್ತನೇ ಕಂತು.

Read More

ಕೃಷ್ಣರಂಧ್ರದ ಸುಬ್ರಹ್ಮಣ್ಯನ್ ಚಂದ್ರಶೇಖರರ ಕುರಿತು

ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್‌ಗಳಲ್ಲಿ, ಎಡ್ಡಿಂಗ್‌ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್‌ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ… ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ.”

Read More

ಬೇಯುವಿಕೆಯ ರೂಪಕವಾಗಿ ಹೆಲೆನ್, ಮರಿಯಾ ಕಲಸ್ ರನ್ನು ನೋಡುತ್ತ…

“ಪಕ್ಕಾ ಮಾಸ್ ಎಂಟರ್ಟೇನರ್ ನಾಟಕಗಳಲ್ಲಿ ನಟಿಸುತ್ತಿದ್ದವರು ‘ಜನಕಜಾತೆ ಸೀತೆ’ ಎಂಬ ಪ್ರಯೋಗಾತ್ಮಕ ನಾಟಕದಲ್ಲಿ ನಟಿಸುತ್ತಾರೆ ಮತ್ತು ದಾಖಲೆ ಮಾಡುತ್ತಾರೆ. ತಾವೇ ಒಂದು ಹವ್ಯಾಸಿ ರಂಗತಂಡ ಕಟ್ಟಿ ತಮ್ಮ ಕಲೆಕ್ಷನ್ ಡ್ರಾಮಗಳನ್ನ ಬಿಟ್ಟು ಶುದ್ಧ ಪ್ರಯೋಗಗಳಿಗೆ ನಿಲ್ಲುತ್ತಾರೆ. ಮಂಗಳಮುಖಿಯರನ್ನ ಕಲೆಹಾಕಿಕೊಂಡು ನಾಟಕ ಮಾಡಿಸಿ ಹೊಸ ನೋಟಕ್ರಮ ಹುಟ್ಟುಹಾಕುತ್ತಾರೆ. ‘ಖಾನಾವಳಿ ಚೆನ್ನಿ’ಯಲ್ಲಿನ ಹೆಲೆನ್..”

Read More

ನೀನಾಸಂ ವಿದ್ಯಾರ್ಥಿಗಳಿಂದ ಅತಿಕಾಯ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ ಪ್ರಯೋಗ

ನೀನಾಸಂ ವಿದ್ಯಾರ್ಥಿಗಳಿಂದ ಅತಿಕಾಯ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ ಪ್ರಯೋಗ.

ಕೃಪೆ: ಸಂಚಿ ಫೌಂಡೇಷನ್

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ