ದ್ವಂದ್ವಪೀಠದ ಮೇಲೆ ದೇವರ ನೆನೆಯುತ್ತ….
ದೇವರು ಎಂಬ ಪರಿಕಲ್ಪನೆಯೇ ಬಹಳ ವಿಸ್ಮಯವಾದುದು. ಮನುಷ್ಯವರ್ಗವು ರೂಪಿಸಿಕೊಂಡಿರುವ ಈ ಪರಿಕಲ್ಪನೆಯಲ್ಲಿ ಎಷ್ಟೊಂದು ವಿರೋಧಾಭಾಸಗಳಿವೆ! ದೇವರ ಬಗ್ಗೆ, ಅಧ್ಯಾತ್ಮದ ಬಗ್ಗೆ, ಭಕ್ತಿಯ ಬಗ್ಗೆ, ಮನಸ್ಸಿನ ಬಗ್ಗೆ, ಜೀವನದ ಬಗ್ಗೆ ತಿಳಿ ಹೇಳಲು ಬಂದ ಮಹಾನುಭಾವರನ್ನೆಲ್ಲಾ ದೇವರನ್ನಾಗಿ ಮಾಡಿ ಅವರ ನುಡಿಗಳಲ್ಲೆ ಅವರನ್ನು ಸಮಾಧಿ ಮಾಡಿರುವ ಜಗತ್ತು ನಮ್ಮದು. – ದೇವರು –ಮನುಷ್ಯನ ಸಂಬಂಧದ ಬಗ್ಗೆ ಬರೆದಿದ್ದಾರೆ ಪ್ರಶಾಂತ್ ಬೀಚಿ.
Read More