ಸಿಕ್ಕು ನುಣುಚಿಕೊಳ್ಳುವ ಮೀನು ಬರಹ….: ಆಶಾ ಜಗದೀಶ್ ಅಂಕಣ
“ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ.”
Read More