Advertisement
ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

ಗುಬ್ಬಿ ಕಂಪನಿ ‘ಕುರುಕ್ಷೇತ್ರ’ ನಾಟಕ ಮತ್ತು ಸಾವಧಾನ ಕ್ರಿಯೆ…

“ಜೀವನದಲ್ಲಿ ತಿರುವುಗಳು ಯಾರಿಗೆ ಯಾವಾಗ ಹೇಗೆ ಬರುತ್ತವೆ ಎಂದು ಮೊದಲೇ ನಿಶ್ಚಯಿಸಿ ಹೇಳುವುದು ಹೇಗೆ..? ಆದವಾನಿ ಹತ್ತಿರ ಒಳಗುಂದ ಅಂತ ಒಂದು ಹಳ್ಳಿ. ಅಲ್ಲಿ ಚಂದಣ್ಣನವರ ನಾಟಕಗಳು ನಡೆಯುತ್ತಿದ್ದವು. ಸದಾರಮೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಳ್ಳನ ಆರೋಗ್ಯ ಬಿಗಡಾಯಿಸಿತು. ಆಗ ವೀರಣ್ಣನವರಿಗೆ ಕಳ್ಳನ ಪಾತ್ರ ನಿರ್ವಹಣೆಗೆ…”

Read More

ಆ್ಯಂಟನ್ ಚೆಕಾವ್ ನ ‘ಸೀಗಲ್’ ಅನ್ನು ‘ಬೆಳ್ಳಕ್ಕಿ’ಯಾಗಿ ನೋಡುತ್ತ…

“ಚೆಕಾವ್ ಕಟ್ಟಿಕೊಡುವ ಭಾವನಾ ಪ್ರಪಂಚ ಪ್ರತಿಮೆಗಳಿಂದ ತುಂಬಿ ಹೋಗಿದೆ. ಸೀಗಲ್ ಇಲ್ಲಿ ರೂಪಾಂತರದಲ್ಲಿ ಬೆಳ್ಳಕ್ಕಿ ಆಗಿದೆ. ಇದು ಪ್ರತಿಮೆ. ಇದರ ಸುತ್ತ ಚೆಕಾವ್ ಕಟ್ಟುವ ಆವರಣವನ್ನ ನಿಲುಕಿಸಿಕೊಳ್ಳುವುದು ಕಷ್ಟದ ಕೆಲಸ. ನಾಟಕ ಮುಂಚೆಯೇ ಓದಿಕೊಂಡು ಬಂದು ಕೂತು ನೋಡಿದರೆ ಚೂರುಪಾರು ದಕ್ಕುತ್ತದೆ. ಬರಿದೇ ಹೋಗಿ ಕೂತರೆ ಆ ಪ್ರತಿಮೆಗಳು ದಕ್ಕುವುದು ಕಷ್ಟ. ಪ್ರೇಮ, ಹತಾಶೆ…”

Read More

ಕಂದಗಳು, ಪರಮಶಿವನ್ ಭೇಟಿ ಮತ್ತು ಕುರುಕ್ಷೇತ್ರ ನಾಟಕದ ಹಾಡು

“ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ …”

Read More

ಎನ್‌.ಸಿ. ಮಹೇಶ್‌ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ

“ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ..”

Read More

ಎನ್.ಸಿ. ಮಹೇಶ್‌ ಬರೆದ ಈ ಭಾನುವಾರದ ಕಥೆ “ಅಥವಾ…”

“ಆಚಾರಿಯ ಜೇಬನ್ನ ಹಣ ಅಷ್ಟೊಂದು ತುಂಬಿಕೊಳ್ಳುತ್ತಿರುವುದು ಹೇಗೆ ಎಂದು ರುದ್ರಯ್ಯ ತನ್ನ ಶರ್ಟ್ ಜೇಬಿನಲ್ಲಿರುವ ಚಿಲ್ಲರೆ ತಡಕುವಾಗ ಕೇಳಿಕೊಂಡ. ಅರಿಶಿನದ ಹಾಲು ವರ್ಕ್ ಆಗದಿದ್ದರೂ ರಮ್ ಬೆಳಗ್ಗೆವರೆಗೂ ಕೈ ಕೊಡುವುದಿಲ್ಲ ಅನಿಸಿ ದುಡ್ಡಿನ ಲೆಕ್ಕಾಚಾರ ಹಾಕುತ್ತಿದ್ದ ವೇಳೆ ಆಚಾರಿಯ ಉಬ್ಬಿದ ಜೇಬು ಮತ್ತೆ ನೆನಪಾಗಿತ್ತು. ಮಗನಿಗೆ ಗೊತ್ತಾಗದಂತೆ ಚೂರುಪಾರು ಉಳಿಸಿ ಬ್ಯಾಂಕಲ್ಲಿ ಇಟ್ಟಿರುವ ಹಣ ತೆಗೆದರೆ ಅದು ಹೇಗೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ