ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು…

“ನಾನು ಹಪಹಪಿಸುತ್ತಿದ್ದ ಊರು ನನಗೆ ನಿಧಾನಕ್ಕೆ ಹತ್ತಿರವಾಗತೊಡಗಿತು. ಮೊದಮೊದಲು ನನಗೆ ಇಲ್ಲಸಲ್ಲದ ಮರ್ಯಾದೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದ ಸ್ನೇಹಿತರು ಮೊದಲಿನಂತೆ ಭಾಸ್ಕಳಬೈದು ಮಾತನಾಡಿಸುವಷ್ಟು ನನ್ನನ್ನು ಹತ್ತಿರ ಸೇರಿಸಿಕೊಂಡರು. ನಾನಂತೂ ಸಿಕ್ಕಿದ್ದೇ ಚಾನ್ಸು ಎಂದುಕೊಂಡು ಅವರು ಎಲ್ಲಿಗೇ ಕರೆದರೂ ಅವರ ಹಿಂದೆ ಹೋಗತೊಡಗಿದೆ. ಒಂದೇ ತಿಂಗಳಲ್ಲಿ ಅವರ ಚಾಷ್ಟಿತಾಣಗಳ ಖಾಯಂ ಅಭ್ಯರ್ಥಿಯಾಗಿಬಿಟ್ಟೆ. ಆಫೀಸು ಕೆಲಸಗಳನ್ನೆಲ್ಲಾ ರಾತ್ರಿಯೇ ಮುಗಿಸಿಬಿಟ್ಟಿರುತ್ತಿದ್ದೆನಾದ್ದರಿಂದ..”

Read More