ವೈಶಿಷ್ಟ್ಯದ ಲೇಖನಗಳು
ಪಂಜರದ ಹಕ್ಕಿ ಹಾಡುವುದು ಯಾಕೆ!: ಚೈತ್ರಾ ಶಿವಯೋಗಿಮಠ ಸರಣಿ
ತಾಯಿ ಶ್ರೀಮಂತೆ, ಮೈ ತುಂಬಾ ವಜ್ರದೊಡವೆ, ಬಂಗಲೆ ಕಾರು ಇದ್ದರೂ ಸಹಿತ ಮಾಯಾ ಎಂತಹ ಸ್ವಾಭಿಮಾನಿ ಎಂದರೆ ಅಮ್ಮನಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಅಮ್ಮನ ಕೈಯಡುಗೆ ಉಂಡು ಅವಳೊಂದಿಗೆ ಒಂದಿಷ್ಟು ಆಪ್ತ ಸಮಯ ಕಳೆಯುವುದನ್ನು ಬಿಟ್ಟರೆ ತಾಯಿಯಿಂದ ಏನನ್ನೂ ಅಪೇಕ್ಷಿಸಲಿಲ್ಲ ಮಾಯಾ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ
ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆ: ಅನುಸೂಯ ಯತೀಶ್ ಸರಣಿ
ಅಂತೂ ಇಂತೂ ಇಪ್ಪತ್ತು ಕಿಲೋ ಮೀಟರ್ ದೂರದಿಂದ ಹಿಂದೆ ಹಿಂದೆಯೇ ಬಂದ ಕಾರು ನಮ್ಮ ಬೈಕನ್ನು ಅಡ್ಡಗಟ್ಟಿ ನಿಂತೆ ಬಿಟ್ಟಿತು. ನನಗಂತೂ ಕೈ ಕಾಲುಗಳಲ್ಲಿ ನಡುಕ ಶುರುವಾಯಿತು. ನಾವೇನ್ ತಪ್ಪು ಮಾಡಿದ್ದೇವೆ? ಎಂಬ ಪ್ರಶ್ನೆಗಳ ಬಾಣಕ್ಕೆ ತಲೆ ಸಿಡಿಯುವಂತಾಯಿತು. ನಾನು ಬೈಕ್ನಿಂದ ಇಳಿಯದೆ ಯತೀಶ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣು ಮುಚ್ಚಿ ಹಾಗೇ ಕೂತೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ
ಬೇಸಿಗೆ ದಿನಗಳ ಆಟದ ನೆನಪುಗಳು…: ಮಾರುತಿ ಗೋಪಿಕುಂಟೆ ಸರಣಿ
ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ. ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು; ಸಹಾಯಕ್ಕೆ ದೊಡ್ಡಮ್ಮ ಇದ್ದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಬೆಂಕಿ ಮತ್ತು ಹೂವು…: ಎಸ್. ಜಯಶ್ರೀನಿವಾಸ ರಾವ್ ಸರಣಿ
ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಇತ್ತೀಚಿನ ಲೇಖನ
[pt_view id=”1078996jn2″]
Twitter Feeds
[fts_twitter twitter_name=@CodeWebber tweets_count=3 twitter_height=300px cover_photo=no stats_bar=no show_retweets=no show_replies=no]
Facebook Feeds
[fts_facebook type=page id=codewebber posts=3 height=300px posts_displayed=page_only]