Advertisement

Tag: ಕುಮಾರ ಬೇಂದ್ರೆ

ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ

“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”

Read More

ಕುಮಾರ ಬೇಂದ್ರೆ ಬರೆದ ಹೊಸ ಕಾದಂಬರಿ ‘ದಾಳಿʼ ಯ ಆಯ್ದ ಭಾಗ

“ಶಿವಪ್ರಕಾಶ ಅವ್ರೆ, ಧರ್ಮ ಅನ್ನೋ ವಿಷಯ ಒಂದು ಕಾಲದಾಗ ಮಲ್ಲಿಗೆ ಹೂವಿನ ಬಳ್ಳಿ ಆಗಿತ್ತು. ಈಗದು ಜೇನು ಹುಟ್ಟು ಆಗೇತಿ. ಹಂಗಾಗಿ ಜನ್ರು ಅದಕ್ಕ ಕೈ ಹಾಕೋದಕ್ಕ ಮೊದಲ ಭಾಳ ಯೋಚನೆ ಮಾಡಬೇಕಾಗೇತಿ. ಧರ್ಮದ ಬೆಂಕಿಯನ್ನ ದೇಶದ ಉದ್ದಗಲಕ್ಕೂ ಹೊತ್ತಿಸಿ ಅದರಾಗ ಅನ್ನಾ ಬೇಯಿಸಿಕೊಂಡು ಉಣ್ಣೋರು ಗಲ್ಲಿ ಗಲ್ಲಿಯೊಳ ಹುಟ್ಟಿಕೊಂಡಾರ. ಧರ್ಮ ಅಂದ್ರ ಎಂಥವ್ರ ಮನಸು ಸಂವೇದನಾಶೀಲ ಆಗತೈತಿ. ಹಂಗಾಗಿ ಧರ್ಮದ ಹೆಸರಿನ್ಯಾಗ ಜನರ ಮನಸು ಒಡದು ಓಟ್ ಪಡಿಯೋ ರಾಜಕಾರಣಿಗಳು..”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ