Advertisement

Tag: ಹೇಮಾ.ಎಸ್.

ಏರಲಿರುವ ಶಿಖರ: ಕುರಸೋವ ಆತ್ಮಕಥೆಯ ಕಂತು

“ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ.”

Read More

ಕಹಿಗಳಿಗೆಗಳು: ಕುರಸೋವ ಆತ್ಮಕತೆಯ ಮತ್ತೊಂದು ಕಂತು

“ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ….”

Read More

ಹುಟ್ಟುಗುಣ ಸುಟ್ಟರೂ ಹೋಗಲ್ಲ: ಕುರಸೋವ ಆತ್ಮಕತೆಯ ಮತ್ತೊಂದು ಕಂತು.

“ಆ ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ…”

Read More

ಮರೆಯಲಾಗದ ಮೇಷ್ಟ್ರ ಕತೆ (ಭಾಗ-2): ಕುರಸೋವ ಆತ್ಮಕತೆಯ ಕಂತು

“ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ. ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು.”

Read More

ಮರೆಯಲಾಗದ ಮೇಷ್ಟ್ರ ಕತೆ: ಕುರಸೋವ ಆತ್ಮಕತೆಯ ಕಂತು

“ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ