Advertisement

Tag: ಇಂಗ್ಲೆಂಡ್ ಲೆಟರ್

ಶಿಕ್ಷಕರ ದಿನಕ್ಕೆ ನೆನಪೇ ನಮನ: ಯೋಗೀಂದ್ರ ಮರವಂತೆ ಅಂಕಣ

“ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಮನೆಯಿಂದ ನಡಿಗೆಯಲ್ಲಿ ಇಡೀ ಊರಿನ ಮಕ್ಕಳು ಶಾಲೆ ತಲುಪುತ್ತಿದ್ದೆವು. ರಸ್ತೆಯಲ್ಲಿ ಗುರುಗಳು ಎದುರಾದರೆ ತಲೆ ತಗ್ಗಿಸಿ ‘ನಮಸ್ತೆ’ ಹೇಳದೆ ಅವರನ್ನು ಯಾವ ಮಕ್ಕಳೂ ಹಾದುಹೋಗುತ್ತಲೇ ಇರಲಿಲ್ಲ. ಗುರುಗಳ ಬಗ್ಗೆ ಗೌರವ ಭಯಗಳ ಜೊತೆಗೆ ನಮ್ಮ ಗುರುಗಳು ನಮ್ಮೊಡನೆಯೇ ಬದುಕುತ್ತಿದ್ದರೆನೋ ಅನಿಸುವ ಅನುಭವಗಳೂ ಶಾಲೆಯಲ್ಲಿ ಆಗುತ್ತಿದ್ದವು.”

Read More

ಇಲ್ಲಿ ಈಗ ಬೇಸಿಗೆ ರಜೆಯ ಗುಂಗು:ಯೋಗೀಂದ್ರ ಮರವಂತೆ ಅಂಕಣ

“ಶಾಲೆಗಳು ಮುಚ್ಚುವುದು, ರಸ್ತೆಗಳು ಖಾಲಿಯಾಗುವುದು, ಮನೆಯ ಹಿಂದೋಟದಲ್ಲಿ ಬಯಲುಗಳಲ್ಲಿ ಮಕ್ಕಳ ಕೇಕೆ ಕೇಳುವುದು, ದೂರ ಪ್ರಯಾಣದ ಬಸ್ಸುಗಳಲ್ಲಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಹಾರುವ ವಿಮಾನಗಳಲ್ಲಿ ಜನ ಕಿಕ್ಕಿರಿಯುವುದು ಕೂಡ ಸಮ್ಮರ್ ಹಾಲಿಡೇಯಲ್ಲಿಯೇ.”

Read More

ಬ್ರಿಟಿಷ್ ಬೇಸಿಗೆ ಎಂಬ ಬಿಡಿಸಲಾಗದ ಒಗಟು:ಯೋಗೀಂದ್ರ ಮರವಂತೆ ಅಂಕಣ

ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ.

Read More

ಕಳೆದುಹೋಗುವ ಬೆಕ್ಕುಗಳ ಕುರಿತು:ಯೋಗೀಂದ್ರ ಮರವಂತೆ ಅಂಕಣ

”ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.

Read More

ಹಗಲು ಬೆಳಕಿನ ಲಾಭ ನಷ್ಟಗಳು: ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಶತಮಾನದ ಹಿಂದೆ ಆರಂಭಗೊಂಡ ಬೇಸಿಗೆಯ ಆರಂಭಕ್ಕೆ ಸಮಯ ಮುಂದಿಡುವ, ಚಳಿಗಾಲದ ಆರಂಭಕ್ಕೆ ಸಮಯ ಹಿಂದಿಡುವ  ಪದ್ಧತಿ ಇಂದಿಗೂ ಮುಂದುವರಿದು, ಮಾರ್ಚ್ ಕೊನೆಯಲ್ಲಿ ನಾವು  ಸಮಯವನ್ನು ಒಂದು ತಾಸು ಮುಂದಿಟ್ಟಿದ್ದು ಈ ವರ್ಷಕ್ಕೆ ಆಗಿ ಹೋಗಿದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ