ಉಮೇಶ ದೇಸಾಯಿ ಬರೆದ ಈ ಭಾನುವಾರದ ಕಥೆ

“ಉಪಕಾರಸ್ಮರಣೆ ಈ ರೀತಿಯದ್ದಾಗಿರುತ್ತದೆ ಅಂತ ನಾ ತಿಳಿದಿರಲಿಲ್ಲ. ಒಂದೆರಡು ಸಲ ಮನೆಗೆ ಬಂದ ಪಾಟೀಲರ ಕಣ್ಣುಗಳೇ ಎಲ್ಲ ಹೇಳುತ್ತಿದ್ದವು. ಅಳುಕು ಮೊದಲು ಕಾಡಿತು ನಿಜ.. ಮುಖ್ಯವಾಗಿ ಸಂಬಂಧಕ್ಕೆ ಏನು ಹೆಸರಿಡುವುದು ಅಂತ.. ಅವರಿಗೆ ಮದುವೆಯಾಗಿತ್ತು ಮಕ್ಕಳಿದ್ದರು. ಆ ಸೆಳೆತ ಬಲವಾಗಿತ್ತು. ಕರಗಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಹಾಗೆ ಬೆರೆತಾಗ ಹೊಸ ಅನುಭೂತಿ ದೊರೆತದ್ದು ಸುಳ್ಳಲ್ಲ. ಹಳೆಯ ಗಂಡ ಸಿಗರೇಟಿನಿಂದ ಸುಟ್ಟ ಗಾಯಗಳ ಮೇಲೆ ಪಾಟೀಲರ ತುಟಿಗಳು ಆಡುವಾಗ ಹೊಸ ಅನುಭವ.”
ಉಮೇಶ ದೇಸಾಯಿ ಬರೆದ ಕಥೆ ‘ಕ್ಷಮೆಯೊಂದಿರಲಿ…’ ನಿಮ್ಮ ಈ ಭಾನುವಾರದ ಓದಿಗೆ

Read More