Advertisement

Tag: ಎ. ಎನ್. ಪ್ರಸನ್ನ

ಇಲ್ಲಿ ಬಳ್ಳಿ, ಹೂವು, ಮೋಡ ಕೂಡ ಮಾತನಾಡುತ್ತವೆ: ಡಾ. ವಿಜಯಾ ಬರಹ

‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ

Read More

ದೈಹಿಕಾಕರ್ಷಣೆಯ ಭಾವ ಪದರಗಳತ್ತ ಚೆಲ್ಲಿದ ಬೆಳಕು

ವಯೋಮಾನವನ್ನು ಪರಿಗಣಿಸದೆ ಗಂಡು ಮತ್ತು ಧಾರ್ಮಿಕ ಮನೋನೆಲೆಯ ಹೆಣ್ಣಿನಲ್ಲಿ ಕಾಮಪ್ರಜ್ಞೆ ಜಾಗೃತಗೊಂಡ ನಂತರ ಅವು ಮುನ್ನಡೆಯುವ ಪರಿಯಲ್ಲಿ ಉಂಟಾಗುವ ಸೂಕ್ಷ್ಮತರ ಭಾವ ಪದರುಗಳನ್ನು ಪ್ರಸ್ತುತಪಡಿಸುವ ಪರಿಕಲ್ಪನೆಯನ್ನು ಚಿತ್ರೀಕರಿಸುವ ಪ್ರಯತ್ನ ಮಾಡಿದ್ದಾಳೆ ʻದ ಹೋಲಿ ಗರ್ಲ್ʼ ಚಿತ್ರದ ನಿರ್ದೇಶಕಿ  ಲುಕ್ರೇಷಿಯಾ ಮಾರ್ಟೆಲ್‌.
ಈ ಚಿತ್ರದ ಕುರಿತು ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಎ.ಎನ್.ಪ್ರಸನ್ನ ಬರೆದಿದ್ದಾರೆ. 

Read More

ಉನ್ಮಾದಕತೆಯನ್ನು ಬದಿಗಿರಿಸಿದ ಮೆಕ್ಸಿಕೋ ಸಿನಿಮಾ ʻರೋಮಾʼ

ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್‌ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ.

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಅಮೆರಿಕದ ‘ಬಿಫೋರ್‌ ಸನ್‌ಸೆಟ್ʼ ಸಿನಿಮಾ

“ಬ್ರೆಸನ್‍ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ….”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಸರಣಿಯಲ್ಲಿ ಆಫ್ರಿಕಾದ ‘ಮೂಲಾಡೆʼ ಸಿನಿಮಾ

“ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ