ಮನುಷ್ಯನ ಆದ್ಯತೆಗಳ ಶೋಧಿಸುವ ‘ಕಾಂಚನಸೀತ’

‘ಕಾಂಚನಸೀತೆ’ ಎನ್ನುವ ಹೆಸರೇ ನಿಗೂಢವಾಗಿದೆ. ರಾಮಾಯಣವನ್ನು ನಿಕಟವಾಗಿ ಬಲ್ಲವರಿಗೂ ಇದರ ಪರಿಚಯ ಇರುವುದಿಲ್ಲ. ಸೀತಾಪರಿತ್ಯಾಗದ, ನಂತರ ರಾಮನು ಅಶ್ವಮೇಧ ಮತ್ತು ಇತರ ಯಾಗಗಳನ್ನು ಮಾಡಬೇಕಾಗಿ ಬಂದಾಗ, ಪತ್ನಿಯಾದ ಸೀತೆಯ ಜಾಗದಲ್ಲಿ ಅವಳ ಚಿನ್ನದ ವಿಗ್ರಹವನ್ನು ಮಾಡಿಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಅಂಥ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡನೆಂದು ವಾಲ್ಮೀಕಿ ರಾಮಾಯಣದ ‘ಉತ್ತರಕಾಂಡ’ವೂ ಹೇಳುತ್ತದೆ. ಭವಭೂತಿಯ ‘ಉತ್ತರರಾಮಚರಿತೆ’ ನಾಟಕವು ಈ ಕಥೆಯನ್ನು ಇನ್ನಷ್ಟು ವಿಸ್ತರಿಸುತ್ತದೆ.

Read More