ದಬ್ಬಲ, ಸೂಜಿ, ರಾಮಾಯಣ ಇತ್ಯಾದಿ…

“ಇದು ತುಂಬ ಸೂಕ್ಷ್ಮ ಹಾಗೂ ಮಾರ್ಮಿಕ ಮಾತು. ಯಾರಾದರೊಬ್ಬರು ವಸ್ತುನಿಷ್ಠವಾಗಿ ಮಾತಾಡುತ್ತಿದ್ದರೆ ಅದನ್ನು ಗ್ರಹಿಸಿಕೊಳ್ಳಲು ಬಾರದಿದ್ದರೆ ಆ ಕಾಲ ತನ್ನ ಹದ ಕಳೆದುಕೊಳ್ಳುತ್ತದೆ. ಮತ್ತು ಕಲೆಯಲ್ಲಿ ರಾಜಕಾರಣ ತಲೆ ಹೊಗಿಸಲು ಆರಂಭಿಸುತ್ತದೆ. ಕಲೆಯನ್ನ ಹಿಂದಕ್ಕೆ ಸರಿಸಿ ಬಣಗಳು ತಮ್ಮ ಪೂರ್ವಗ್ರಹದ ಆಟ ಆಡಲು ಆರಂಭಿಸುತ್ತವೆ. ಒಂದು ಕಾಲದ ವಸ್ತುನಿಷ್ಠ ತತ್ವ ಮತ್ತು ಪ್ರತಿಪಾದನೆ ಮಾಯವಾಗಿ…”

Read More