ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಕುರಿತು ಡಿ.ಎಮ್. ನದಾಫ್ ಬರೆದ ಲೇಖನ

” ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ…”

Read More