ಅರುಂಧತಿ ಸುಬ್ರಮಣ್ಯಂ ಕಾವ್ಯದ ಧಾತು ಧೋರಣೆಗಳು: ಆರ್ ವಿಜಯರಾಘವನ್ ಲೇಖನ

“ನನ್ನ ಪ್ರಕ್ರಿಯೆಯ ಸ್ವರೂಪ ತುಂಬಾ ಸರಳವಾಗಿದೆ, ಆದರೆ ಕಾವ್ಯ ನಿರ್ಮಿತಿಯ ಒತ್ತಾಯ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಒಂದು ಸಾಲು ಅಥವಾ ಒಂದು ಕಾವ್ಯಚಿತ್ರದೊಂದಿಗೆ ಪ್ರಾರಂಭವಾಗುತ್ತದೆ. ಇತರ ಸಮಯಗಳಲ್ಲಿ ಖಾಲಿ ಪುಟದ ಸುತ್ತ ಪರಿಭ್ರಮಿಸುತ್ತಾ ಇಡೀ ಒಂದು ದಿನವನ್ನು ಕಳೆಯುವ ಅವಶ್ಯಕತೆಯಿದೆ. ಇದು ಪದಗಳು ಮತ್ತು ಭಾವನೆಗಳನ್ನು ನನ್ನ ಮಿದುಳಿನಲ್ಲಿ ಆವರ್ತನದಲ್ಲಿ ಸುತ್ತುವಂತೆ ಮಾಡುತ್ತದೆ”

Read More