‘ಬಿರಿಯಾನಿ’ ನಾಡಲ್ಲಿ ಇಡ್ಲಿ ಸಾಂಬಾರಿನ ಹುಡುಕಾಟ

‘ಬಾಲ್ಯ ಯೌವ್ವನದ ದಿನಗಳಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದಲ್ಲಿ ಭಾಷೆ, ಭವನ, ಭೋಜನ, ಆಚಾರ ವಿಚಾರಗಳ ಒಂದು ಚೌಕಟ್ಟು ರೂಢಿಯಾಗಿರುತ್ತದೆ. ನಂತರದ ದಿನಗಳಲ್ಲಿ ಆ ಚೌಕಟ್ಟಿಗೆ ಹೊಂದುವ ಭಾಷೆ, ಭೋಜನ, ವಾಡಿಕೆಗಳು ಕಂಡಾಗ ಎಷ್ಟೊಂದು ಸಂತೋಷ ಉಕ್ಕುತ್ತದೆ. ಅದರಲ್ಲಿಯೂ ಆಹಾರ ಎನ್ನುವುದು ಬದುಕಿನ ಮೂಲಭೂತ ಅಗತ್ಯಗಳಲ್ಲಿ ಒಂದು’. ಕರ್ನಾಟಕ ಬಿಟ್ಟು ಕಾರ್ಯ ನಿಮಿತ್ತ ಇನ್ನೊಂದು ಊರಿಗೆ ಹೋದಾಗ ಪ್ರೀತಿಯ ತಿನಿಸಿಗಾಗಿ ನಡೆಸಿದ ಹುಡುಕಾಟವನ್ನು…”

Read More