ಸುಖದ ಕಾಲದಲ್ಲಿ ಬರಹವೆಂಬ ನವಿರು ನೋವು

”ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ’, ‘ಜಗತ್ತಿನ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ’, ‘ಕನ್ನಡ ಪುಸ್ತಕ ಪ್ರಕಟಣೆ ಎಂಬುದು ನಷ್ಟದ ಬಾಬ್ತು’ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ಹತ್ತಿರವಾಗಿರುವ ಈ ಕಾಲಘಟ್ಟದಲ್ಲಿ; “ನಾವು ಬರೆದು ಸಾಧಿಸುವುದಾದರೂ ಏನು? ಬರೆದದ್ದನ್ನು ಓದುವವರಾದರೂ ಯಾರು?” ಎನ್ನುವ ಪ್ರಶ್ನೆ ಉಳಿದೆಲ್ಲ ಪ್ರಶ್ನೆಗಳಿಗಿಂತ ಮುಖ್ಯವೆನಿಸಿಬಿಡುತ್ತದೆ.”

Read More