Advertisement

Tag: Rahamath Tarikere

ಅಮೀರ್ ಬಾಯಿ ಕರ್ನಾಟಕಿ: ಸ್ಫೂರ್ತಿದಾಯಕ ಕೃತಿ

ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ.  ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.

Read More

ರಹಮತ್‌ ತರೀಕೆರೆ ಬರೆದ ಹೊಸ ಪುಸ್ತಕ ‘ಕರ್ನಾಟಕ ಗುರುಪಂಥʼ…

“ವರ್ಗ ಅಸಮಾನತೆಯ ಸಮಾಜದಲ್ಲಿ ಹಂಚುತತ್ವದ ಈ ಆಧ್ಯಾತ್ಮಿಕ ಮಿತ್‌ ಗಳಿಗೆ ಮಾರ್ಮಿಕವಾದ ಅರ್ಥವಿದೆ. ಇಲ್ಲಿ ಆಹಾರವು ಸಹಾನುಭೂತಿ ತೋರುವ ಹಾಗೂ ಮನುಷ್ಯ ಸಂಬಂಧ ಬೆಸೆವ ಸಾಧನವಾಗುತ್ತದೆ. ಆಹಾರದ ವಿಷಯದಲ್ಲಿ ದಲಿತರ ಜತೆ ಸಹಭೋಜನದ ಏರ್ಪಾಟನ್ನು ಮುದ್ದಾಮಾಗಿ ಮಾಡಿದವರು ಇಂಚಗೇರಿಯವರು. `ದಲಿತರ ಕೇರಿಯಲ್ಲಿ ಉಣ್ಣದ ಹೊರತು ಮುಕ್ತಿಯಿಲ್ಲ’ ಎಂಬ ವಾಚ್ಯ-ಆಧ್ಯಾತ್ಮಿಕ ಎರಡೂ ಅರ್ಥದಲ್ಲಿ ಸಲ್ಲುವ…”

Read More

ಉಗಾದಿಯ ನೆನೆಯುತ್ತ:ತರೀಕೆರೆ ಅಂಕಣ

ನಮ್ಮ ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿಯಲ್ಲಿ ಆಡಿಬಂದಂತಿರುವ ಮಗುವಿನಂತಹ ಅಂಜೂರದ ಗಿಡವನ್ನೂ ನೋಡುತ್ತಿರುವಂತೆ, ಯಾಕೊ ಈ ಸಲದ ಉಗಾದಿ ನನ್ನಲ್ಲಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ.

Read More

ಕೊಲ್ಕತ್ತೆಯ ಕುಮಾರಪ್ಪ:ತರೀಕೆರೆ ವ್ಯಕ್ತಿಚಿತ್ರ

ಕೊಲ್ಕತ್ತೆಯ ನ್ಯಾಶನಲ್ ಲೈಬ್ರರಿಯಲ್ಲಿ ಅಧಿಕಾರಿಯಾಗಿರುವ ಕುಮಾರಪ್ಪನರ ಕುರಿತು ರಹಮತ್ ತರೀಕೆರೆ ಬರೆದ ಈ ವಾರದ ವ್ಯಕ್ತಿಚಿತ್ರ.

Read More

ತರೀಕೆರೆ ಕಾಲಂ: ಕುಸ್ತಿ ಮತ್ತು ಸಂಗೀತ: ಎತ್ತಣ ಸಂಬಂಧ?

ಯೋಗಸಾಧಕರು ತಮ್ಮ ದೇಹವನ್ನು ಬಹಳ ದೃಢವಾಗಿ ಇರಿಸಿಕೊಳ್ಳುತ್ತಿದ್ದರು ಮತ್ತು ನೂರಾರು ವರ್ಷ ಬದುಕುತ್ತಿದ್ದರು. ಅವರು ಯೋಗಸಾಧನೆಯಲ್ಲಿ ತುರೀಯಾವಸ್ಥೆಗೆ ಹೋದಾಗ, ಬಗೆಬಗೆಯ ನಾದಗಳು ಕೇಳುವುದಂತೆ.

Read More
  • 1
  • 2

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ