ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.
ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
ವೈದೇಹಿಯವರ ಕಥೆಯಂತೆಯೇ ಕಾವ್ಯವು ಬಹಳ ಆಪ್ತವಾದುದು ಸಶಕ್ತವಾದುದು. ಅವರೇ ಅವರ ಕವಿತೆಗಳನ್ನು ವಾಚಿಸುವುದನ್ನು ಸವಿಯುವುದು ಬಹಳ ಖುಷಿ ಕೊಡುತ್ತದೆ. ಈ ಅವಕಾಶವನ್ನು ಒದಗಿಸಿರುವ ಕೆಂಡಸಂಪಿಗೆ ಬಳಗಕ್ಕೆ ಹಾಗೂ ಅಕಾಡೆಮಿಗೆ ಧನ್ಯವಾದಗಳು.