Advertisement

Month: April 2024

ನನ್ ಹೆಂಡ್ತಿ ನಂಗ ಅನಿವಾರ್ಯ,ಮಂದಿಗಲ್ಲಾ: ಪ್ರಶಾಂತ್ ಆಡೂರ ಪ್ರಹಸನ

”ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ”.

Read More

ಹಳ್ಳಿ ಶಾಲೆಯ ಶಿಕ್ಷಕಿಯೊಬ್ಬರ ಆತ್ಮಾವಲೋಕನ

“ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ.

Read More

ರಾಘವೇಂದ್ರ ಸಿ. ವಿ ಬರೆದ ಎರಡು ಪದ್ಯಗಳು

ಕೆಂಡ ವೇಷಾಧಾರಿ ಸೂರ್ಯ
ಸದ್ದಿಲ್ಲದೇ ಸಾಯುತ್ತಿದ್ದಾನೆ
ಕಿಟಕಿಯಾಚೆಯ ಗಾಜಿನ
ಬಾಗಿಲಲ್ಲಿ ಬಂದು ಕುಳಿತಿದ್ದಾನೆ
ಎಳೆ ಚಂದಿರ….. ರಾಘವೇಂದ್ರ ಸಿ. ವಿ ಬರೆದ ಎರಡು ಪದ್ಯಗಳು

Read More

ಕಾರ್ತಿಕ್ ತೆಗೆದ ಈ ದಿನದ ಚಿತ್ರ

ಕಾರ್ತಿಕ್ ವಿ. ಎನ್. ದೃಶ್ಯಕಲೆಯಲ್ಲಿ ಫೌಂಡೇಷನ್ ಮಾಡಿ ಆ ನಂತರ ಸಂಪೂರ್ಣವಾಗಿ ಛಾಯಾಚಿತ್ರಣದಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡವರು. ಇದೀಗ ಚಲನಚಿತ್ರಗಳಿಗೆ ಛಾಯಾಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಎಂ.ಎಸ್.ಕೆ.ಪ್ರಭು ಬರೆದಿಟ್ಟು ತೆರಳಿದ ಕಥಾ ಒಡಪುಗಳು

”ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ