ಸುಬ್ರಾಯ ಚೊಕ್ಕಾಡಿಯವರ ಆತ್ಮಕಥನದ ಆಯ್ದ ಭಾಗ
“ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ…”
Read More